ಹೀಗೆ ಮಾಡಿದರೆ ಮೂಗು ಸೋರೋದಿಲ್ಲ ಸೀನು ಬರೋದೇ ಇಲ್ಲ.

ಹೀಗೆ ಮಾಡಿದರೆ ಮೂಗು ಸೋರೋದಿಲ್ಲ ಸೀನು ಬರೋದೇ ಇಲ್ಲ ಸ್ನೇಹಿತರೆ ಈ ಬೇಸಿಗೆ ಮತ್ತು ಮಳೆಗಾಲದ ಸಮಯ ಇದೆಯಲ್ಲ ಇದು ಚಿತ್ರ ವಿಚಿತ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಮಸ್ಯೆಗಳಾಗಿವೆ. ಅದರಲ್ಲೂ ಡಸ್ಟ್ ಅಲರ್ಜಿ ನೆಗಡಿ ಮೂಗು ಸುರುವ ನೆಗಡಿ ಶುರುವಾಗುವುದು ಇದೇ ಕಾಲದಲ್ಲಿ. ಕೆಲವೊಬ್ಬರಿಗೆ ಸ್ವಲ್ಪ ಧೂಳು ಇದ್ದರೂ ಸಾಕು ಡಸ್ಟರ್ ಅಲರ್ಜಿ ಶುರುವಾಗುತ್ತದೆ. ಒಂದೇ ಸಮಕ್ಕೆ ಸೀನುವುದನ್ನು ಶುರು ಮಾಡುತ್ತಾರೆ. ಒಂದೆರಡು ಸಾರಿ ಆದರೆ ಸರಿ ಒಂದೇ ಸಮಕ್ಕೆ ಸೇರಿಸಿದರೆ ಇನ್ನು ಕೆಲವರಿಗೆ ಮೂಗು ಒಂದೇ […]

Continue Reading

ತಿರುಪತಿ ತಿಮ್ಮಪ್ಪ ದೇಗುಲ ಕಟ್ಟಿದವರು ಯಾರು.

ತಿರುಪತಿ ತಿಮ್ಮಪ್ಪ ದೇಗುಲ ಕಟ್ಟಿದವರು ಯಾರು ತಿರುಪತಿ ದೇವಸ್ಥಾನವನ್ನು ಮೊದಲು ಯಾರು ಕಟ್ಟಿದ್ದು ಎನ್ನುವುದು ಹಲವರಿಗೆ ಗೊತ್ತಿಲ್ಲ. ಆ ದೇವಸ್ಥಾನವನ್ನು ಕಟ್ಟಿದ್ದಕ್ಕೆ ಕಾರಣವೇನು? ಅಷ್ಟು ಅಂದವಾದ ಅದ್ಭುತವಾದ ದೇವಸ್ಥಾನದ ಕಲಾ ಯೋಜನೆ ಯಾವುದು ಇದೆಲ್ಲದವೂ ಇವುಗಳು ಈ ಕಡೆ ಇವೆಲ್ಲ ಮಾಡುತ್ತಿವೆ ಎನ್ನುವುದನ್ನು ತಿಳಿದುಕೊಳ್ಳೋಣ. ಗಂಡುಮನ್ ರಾಜ ಪಾರ್ವತಿ ನೋಡಲು ಬಂದಾಗ ಸ್ವಾಮಿ ಅವರ ಹತ್ತಿರ ಸಹನೆ ಪ್ರಪಂಚದಲ್ಲಿ ಎಲ್ಲರೂ ಇವರನ್ನು ಪುರುಷೋತ್ತಮ ಎಂದು ಕರೆಯುತ್ತಿದ್ದಾರೆ ಆದರೆ ನಿಮ್ಮ ದಯೆಯಿಂದ 44 ಕತೆಯನ್ನು ತಿಳಿದುಕೊಳ್ಳಬೇಕು ಅಂತ ಹೇಳಿದರೆ […]

Continue Reading

ಅಶ್ವಿನಿ ಅವರು ಜಿಮ್ ಮಾಡೋದು ಯಾವ ಸಿನಿಮಾಗೆ ಗೊತ್ತಾ

ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಸುಮಾರು ಒಂದುವರೆ ವರ್ಷಕ್ಕೂ ಹೆಚ್ಚಾಗಿದ್ದು ಆದರೂ ಕೂಡ ಪುನೀತವನ್ನು ನೆನಪು ಕೂಡ ಜೀವಂತವಾಗಿದೆ ಪುನೀತ್ ರಾಜಕುಮಾರ್ ಅವರು ತೀರಿಕೊಂಡ ಮೇಲೆ ಪುನೀತ್ ಅವರ ಎಲ್ಲಾ ಕೆಲಸ ಕಾರ್ಯಗಳನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ . ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಾವು ಇಲ್ಲಿಯವರೆಗೂ ಸೌಮ್ಯ ಸೌಜನ್ಯ ಮತ್ತು ಸಂಸ್ಕೃತ ಹಲ್ಲುಗಳಾಗಿ ಮಾತನಾಡಿರುತ್ತೇವೆ ಮತ್ತು ಅಷ್ಟೊಂದು ಪುನೀತ್ ರಾಜಕುಮಾರ್ ಅವರನ್ನು ಮತ್ತು ಸಕ್ಕತ್ ಆಕ್ಷನ್ ಲುಕ್ ನಲ್ಲಿ ಯಾವತ್ತು ನೋಡಿಲ್ಲ […]

Continue Reading

ಬಸ್ನಲ್ಲಿ ಹೋಗುತ್ತಿದ್ದ ಕಾಲೇಜು ಹುಡುಗಿನ ಮನೆಗೆ ಹೇಳಿಕೊಂಡು ಹೋಗಿ ಅಂಕಲ್ ಮಾಡಿದ ವಿಚಿತ್ರ ಕೆಲಸ ನುಡಿದರೆ ಶಾಕ್ ಆಗುತ್ತೀರಾ.

ಸ್ನೇಹಿತರೆ ಆಂಧ್ರಪ್ರದೇಶದಲ್ಲಿ ಅಶೋಕ್ ಕುಮಾರ್ ಒಬ್ಬ ವ್ಯಕ್ತಿ ವಾಸ ಮಾಡುತ್ತಿದ್ದಾರೆ ಅಶೋಕ್ ಕುಮಾರ್ ಗೆ ನರೇಶ್ ಎಂಬ ಒಬ್ಬ ಸ್ನೇಹಿತ. ರಮೇಶ್ ಒಬ್ಬ ಬಸ್ ಕಂಡಕ್ಟರ್ ಒಂದೇ ಬಸ್ ನಲ್ಲಿ ಆಫೀಸ್ಗೆ ಮನೆಗೆ ಹೋರಾಡುತ್ತಿರುವುದರಿಂದ ಅಶೋಕ್ಯ ಕಂಡಕ್ಟರ್ ರಮೇಶ್ ತುಂಬಾ ಪರಿಚಯವಾಗಿದ್ದ ಇಬ್ಬರು ಬಸ್ನಲ್ಲಿ ಹೋಗುವಾಗ ಬರುವಾಗ ಸಾಕಷ್ಟು ವಿಷಯಗಳಿಗೆ ಚರ್ಚೆ ಮಾಡುತ್ತಿದ್ದರು . ಮನೆಯ ವಿಚಾರ ರಾಜಕೀಯ ದೇಶದ ವಿಚಾರ ಹೀಗೆ ಇಬ್ಬರು ಚೆನ್ನಾಗಿ ಮಾತನಾಡುತ್ತಿದ್ದರು ಅಶೋಕ್ ಅವರ ಮನೆಯ ಮುಂದೆನೆ ಈ ರಮೇಶ್ ಕಂಡಕ್ಟರ್ […]

Continue Reading

ಖ್ಯಾತ ಯಕ್ಷಗಾನ ಗಾಯಕ ಇನ್ನಿಲ್ಲ.

ಅದೇನಾಗಿದ್ಯೋ ಗೊತ್ತಿಲ್ಲ ಈ ವರ್ಷ ಶುರುವಾದ ಮೇಲೆ ಆದರೂ ಸಾವಿನ ಸುದ್ದಿಗಳು ತಟ್ಟಬಹುದು ಅಂತ ಅಂದುಕೊಂಡಿದ್ವಿ ಆದರೆ ಹಾಗೆ ಆಗುತ್ತಾ ಇಲ್ಲ ಈಗ ಮತ್ತೊಬ್ಬ ಖ್ಯಾತ ಕಲಾವಿದ ನಿಧನರಾಗಿದ್ದಾರೆ ಯಕ್ಷಗಾನ ರಂಗದಲ್ಲಿ ತಮ್ಮದೇ ಚಾಕು ಮೂಡಿಸಿದ ಭಾಗವತ ಬಲಿಪನ್ ನಾರಾಯಣ ಭಾಗವತ ನಿಧನರಾಗಿದ್ದಾರೆ ಕಾಸರಗೋಡು ಜಿಲ್ಲೆಯ ಪಾಣಿ ಗ್ರಾಮದಲ್ಲಿ 1938ರ ಮಾರ್ಚ್ 18ರಂದು ಜನಿಸಿದ ಇವರು ಮಾಧವ ಭಟ್ ಮತ್ತು ತಾಯಿ ಸರಸ್ವತಿ ದಂಪತಿ ಪುತ್ರರಾಗಿದ್ದರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಬಿದ್ರೆ ತಾಲೂಕಿನ ಮಾಲೂರು […]

Continue Reading

ಜಮೀನಿನ ಪಹಣಿ ಇದ್ದರೆ ರೈತರಿಗೆ ಬಂಪರ್ ಗುಡ್ ನ್ಯೂಸ್

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ರೈತ ಬಾಂಧವರಿಗೆ ಸಂತಸದ ಸುದ್ದಿ ಎಂದು ಹೇಳಬಹುದು ರೈತರಿಗೆ ಕೃಷಿ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಬೇಕಾದವರು ಅರ್ಜಿ ಸಲ್ಲಿಸಬಹುದು ಸರ್ಕಾರವು ರೈತರ ಹಿತಕ್ಕಾಗಿ ಇಂತಹ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಪ್ರತಿಯೊಬ್ಬ ರೈತರು ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವು ತಿಳಿಸಿದೆ. ಇದರ ಎಲ್ಲ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಯಂತ್ರೋಪಕರಣಗಳು ಕಳೆ ಕತ್ತರಿಸುವ ಯಂತ್ರ ಹುಲ್ಲು ಕತ್ತರಿಸುವ ಯಂತ್ರ. ಯಂತ್ರ ಚಾಲಿತ ಕೈಗಾಡಿಗಳು […]

Continue Reading

ಇದೀಗ ಬಂದ ಸುದ್ದಿ ವಿಷಯ ಕೇಳಿ ಆಘಾತಗೊಂಡ ನಟ ಉಪೇಂದ್ರ.

ಸ್ನೇಹಿತರೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟ ನೋಡಲು ಸುಂದರವಾಗಿದ್ದು ಪ್ರವಾಸಿಗರ ಕೈ ಬೀಸಿ ಕರೆಯುತ್ತದೆ ಅದರಲ್ಲಿ ಪ್ರೇಮಿಗಳು ಹೆಚ್ಚಾಗಿ ಬೆಟ್ಟ ನೋಡಲು ಹೋಗುತ್ತಾರೆ ಪ್ರೇಮಿಗಳ ದಿನದಂದೆ ನಂಡಿ ಬೆಟ್ಟದಲ್ಲಿ ಅವ_ಘಡ ಒಂದು ನಡೆದು ಹೋಗಿದೆ ಟಿಪ್ಪು ಡ್ರಾಪ್ ನಿಂದ ಬಿದ್ದು ಆತ್ಮ_ಹತ್ಯೆ ಮಾಡಿಕೊಂಡಿದ್ದಾನೆ. ಒಬ್ಬ ಯುವಕ. ಕಳೆದ ವರ್ಷ ನಂದಿ ಬೆಟ್ಟಕ್ಕೆ ಸ್ನೇಹಿತನ ಬೈಕ್ ನಲ್ಲಿ ಹೋಗಿದ್ದ ಪಾರ್ಕಿಂಗ್ ಪ್ಲಾನ್ ನಲ್ಲಿ ಬೈಕ್ ನಿಲ್ಲಿಸಿ ನಂದಿ ಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದ ಆದರೆ ವಾಪಸ್ ಬಂದಿಲ್ಲ ಮೂರು ದಿನವಾದರೂ ಬೈಕ್ […]

Continue Reading

ಎಲ್ಲ ರೈತರಿಗೆ ಮತ್ತೆ ಮೂರು ಲಕ್ಷ ಹೊಸ ಸಾಲ ಸಿಗುತ್ತದೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ರಾಜ್ಯದ ಎಲ್ಲಾ ರೈತರಿಗೆ 2023ರಲ್ಲಿ ಸಿಹಿ ಸುದ್ದಿ. ಹೊಸದಾಗಿ ರೈತರಿಗೆ ಹೊಸ ಹೊಸ ಸಾಲಗಳನ್ನು ನೀಡಲಾಗುತ್ತದೆ ಹೊಸ ಸಾಲ ಪಡೆದುಕೊಳ್ಳಲು ಸುವರ್ಣ ಅವಕಾಶ ನಿಮಗೆ ಬಂದಿದೆ ಇದರ ಪ್ರಯೋಜನವನ್ನು ಎಲ್ಲಾ ರೈತರು ಪಡೆದುಕೊಳ್ಳಬಹುದು . ಅಕ್ಕಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು ಈ ಸಲ ಯಾವಾಗ ಸಿಗುತ್ತದೆ ಎಷ್ಟು ಸಲ ಸಿಗುತ್ತದೆ ಮರಳಿ ಹೇಗೆ ಕಟ್ಟುವುದು ಇದನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವ ಮಾಹಿತಿಯಲ್ಲಿ ನೋಡೋಣ ಬನ್ನಿ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ […]

Continue Reading

ಮತ್ತೆ ಭೀಕರ ಭವಿಷ್ಯ ನುಡಿದ ಕೋಡಿಮಠದ ಸ್ವಾಮಿ.

ಕೋಡಿಮಠದ ಶಿವಯೋಗ ಶಿವ ಯೋಗೇಂದ್ರ ರಾಜೇಂದ್ರ ಸ್ವಾಮೀಜಿಗಳು ಆಗಾಗ ಭಯಾನಕ ಭವಿಷ್ಯಗಳನ್ನು ನುಡಿಯುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ ಭವಿಷ್ಯವಧ ವಿಚಾರ ನಮ್ಮುವ ವ್ಯಕ್ತಿಗಳು ಕೋಡಿಮಠ ಸ್ವಾಮಿಗಳು ನುಡಿಯುವಂತ ಭವಿಷ್ಯಗಳ ಬಗ್ಗೆ ಬಹಳಷ್ಟು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ ಇವಾಗಲು ಸ್ವಾಮೀಜಿಯವರು ನೋಡಿದಂತಹ ಭವಿಷ್ಯವೂ ನಿಜವಾದ ಬಗ್ಗೆ ಹಲವಾರು ಉದಾಹರಣೆಗಳು ಇವೆ. ಇದೀಗ ಇದೆ ಶ್ರೀಗಳು ಮತ್ತೊಂದು ಭಯಾನಕ ಭವಿಷ್ಯವನ್ನು ನೋಡಿದಿದ್ದಾರೆ. ಹಾಗಿದ್ದರೆ ಸ್ವಾಮೀಜಿಯವರು ಹೇಳಿದ್ದಾದರೂ ಏನು ಬೆಚ್ಚಿಬಿಳಿಸುವ ಸುದ್ದಿಯನ್ನು ಎಲ್ಲದರ ಬಗ್ಗೆ ತಿಳಿಯುತ್ತಾ ಹೋಗೋಣ ಬನ್ನಿ. ಅದಕ್ಕೂ ಮುಂಚೆ ಈ […]

Continue Reading

ಕನಸಿನಲ್ಲಿ ದುಡ್ಡಿನ ರಹಸ್ಯ.

ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಆಕಸ್ಮಿಕವಾಗಿ ಮುಂದಿನ ದಿನಗಳಲ್ಲಿ ಹಣವು ಸಿಗುತ್ತವೆ ಸ್ವಪ್ನ ಶಾಸ್ತ್ರದ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನಿಗೆ ಬೀಳುವ ಕನಸಿನಲ್ಲಿ ಅದರದ್ದೇ ಆದಂತಹ ಅರ್ಥಗಳು ಇರುತ್ತವೆ. ಇಂತಹ ವಸ್ತುಗಳು ನೀವು ಕನಸಿನಲ್ಲಿ ಕಂಡರೆ ಭವಿಷ್ಯದಲ್ಲಿ ಹೆಚ್ಚು ಹಣ ಆಗಮನವಾಗುತ್ತದೆ ಎಂದು ಅರ್ಥ. ಹಾಗಾದರೆ ಏನೆಲ್ಲ ಕನಸಿನಲ್ಲಿ ಬಂದರೆ ಮುಂದಿನ ಜೀವನದಲ್ಲಿ ಮುಂದಿನ ಜೀವನದಲ್ಲಿ ಏನು ಆಗುತ್ತದೆ ಎಂಬುದನ್ನು ಇವತ್ತಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಪ್ರತಿಯೊಬ್ಬ ನಿದ್ರಿಸುವ ಮನುಷ್ಯನಿಗೆ ಕನಸು ಬೀಳುವುದು ಸಹಜವೇ […]

Continue Reading