ಯುಗಾದಿ ಹಬ್ಬ : ಯುಗಾದಿ ಹಬ್ಬದ ದಿನ ಹೀಗೆ ಮಾಡಿದರೆ ಮನೆಯಲ್ಲಿನ ಎಲ್ಲಾ ನೆಗೆಟಿವ್ ಎನರ್ಜಿ ದೂರವಾಗುತ್ತದೆ.

ಯುಗಾದಿ ಹಬ್ಬ: ತೆಲುಗು ಹೊಸ ವರ್ಷದ ಯುಗಾದಿ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಆದರೆ ಯುಗಾದಿ ಹಬ್ಬದ ಮೊದಲು ಅಥವಾ ದಿನದಂದು ಇದನ್ನು ನಿಮ್ಮ ಮನೆ ಬಾಗಿಲಿಗೆ ಕಟ್ಟಿದರೆ ದಾರಿದ್ರ್ಯ ನಿವಾರಣೆಯಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.ಮತ್ತು ಅದನ್ನು ಹೊಸ್ತಿಲಿಗೆ ಕಟ್ಟುವುದರಿಂದ, ನೀವು ಹಣದ ಆದಾಯವನ್ನು ಪಡೆಯುತ್ತೀರಿ ಮತ್ತು ನಿಮ್ಮ ಮೇಲಿನ ಎಲ್ಲಾ ಕೆಟ್ಟ ಶಕ್ತಿಗಳು ಮತ್ತು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಮತ್ತು ಈ ಯುಗಾದಿ ಬರುವ ಮೊದಲು ಅಥವಾ […]

Continue Reading

ವಾಸ್ತು ಶಾಸ್ತ್ರದ ಪ್ರಕಾರ.. ಮನೆಯಲ್ಲಿ ಯಾವ ವಸ್ತುಗಳು ಉತ್ತಮವಾಗಿವೆ ಗೊತ್ತಾ?

ಅದರಲ್ಲೂ ಅನೇಕರು ಮನೆ ಕಟ್ಟಲು ಆರಂಭಿಸಿದಾಗಿನಿಂದ ಮನೆಯ ಅಲಂಕಾರಗಳವರೆಗೆ ಎಲ್ಲವೂ ವಾಸ್ತು ಶಾಸ್ತ್ರದ ಪ್ರಕಾರವೇ ಆಗಬೇಕೆಂದು ಬಯಸುತ್ತಾರೆ. ಹೀಗಾದರೆ ಮಾತ್ರ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಎನ್ನುತ್ತಾರೆ ಹಿರಿಯರು. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಮತ್ತು ನೆಗೆಟಿವ್ ಎನರ್ಜಿ ದೂರವಾಗುತ್ತದೆ ಎಂದೂ ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ದಿಕ್ಕಿಗೆ ಇಡಬೇಕು ಎಂದು ಈಗ ತಿಳಿಯೋಣ.. ವಾಸ್ತು ಪ್ರಕಾರ ಕುಬೇರನ್ನ ಉತ್ತರ ದಿಕ್ಕಿನಲ್ಲಿ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಖಜಾನೆ ಇಡುವುದು ಸೂಕ್ತವಲ್ಲ. ಆದರೆ […]

Continue Reading

ಫಾಲ್ಗುಣ ಅಮಾವಾಸ್ಯೆಯ ಪೂಜೆ ಸಮಯ ಮತ್ತು ಮಹತ್ವವನ್ನು ತಿಳಿಯಿರಿ

Falgun amavasya: ಫಾಲ್ಗುಣ ಮಾಸದ ಅಮವಾಸ್ಯೆಯನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪಂಚಾಂಗ ವ್ಯತ್ಯಾಸದಿಂದ ಶನಿವಾರ ದರ್ಶ ಅಮಾವಾಸ್ಯೆ ಆಚರಿಸಿದರೆ, ಭಾನುವಾರ ಫಾಲ್ಗುಣ ಕೃಷ್ಣ ಅಮವಾಸ್ಯೆಯನ್ನೂ ಆಚರಿಸಲಾಗುತ್ತಿದೆ. ಭಾನುವಾರದಂದು ಚಂದ್ರನು ಆಕಾಶದಲ್ಲಿ ಸಂಪೂರ್ಣವಾಗಿ ಕಣ್ಮರೆಯಾದರೂ, ಈ ದಿನದಂದು ಚಂದ್ರನ ಪೂಜೆಯು ಸಂಪೂರ್ಣ ಫಲಿತಾಂಶವನ್ನು ನೀಡುತ್ತದೆ ಎಂದು ನಾವು ನಿಮಗೆ ಹೇಳೋಣ. ಪೂಜೆಯ ಶುಭ ಸಮಯವನ್ನು ತಿಳಿಯೋಣ- 10 ಮಾರ್ಚ್ 2024 ಭಾನುವಾರ: ಫಾಲ್ಗುಣ ಅಮಾವಾಸ್ಯೆಯ ಶುಭ ಸಮಯ ಫಾಲ್ಗುಣ ಕೃಷ್ಣ ಅಮಾವಾಸ್ಯೆಯ ಪ್ರಾರಂಭ – 09 ಮಾರ್ಚ್ […]

Continue Reading

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ ನಿಗೂಢ ಕಥೆಗಳು.

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ ನಿಗೂಢ ಕಥೆಗಳು ಸಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಮತ್ತು ಅವರು ಯಾವೆಲ್ಲ ಅದೃಷ್ಟಗಳನ್ನು ಪಡೆದುಕೊಳ್ಳುತ್ತಾರೆ. ಮತ್ತು ಅವರ ಜೀವನದಲ್ಲಿ ನಡೆಯುವಂತಹ ಘಟನೆಗಳು ಹೇಗಿರುತ್ತದೆ ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ ನಿಮ್ಮ ಲಕ್ಕಿಯ ನಂಬರ್ ವಿಷಯಕ್ಕೆ ಬಂದರೆ ಏಳು ಒಂಬತ್ತು ಆರು ಹಾಗೇನೆ ಲಕ್ಕಿ ಕಲರ್ ವಿಷಯಕ್ಕೆ ಬಂದರೆ ಬ್ಲಾಕ್ ಗ್ರೀನ್ ಮತ್ತು ಗೋಲ್ಡನ್ ಹಾಗೆ ಲಕ್ಕಿ ದಿನದ ಬಗ್ಗೆ ಬಂದರೆ ಅದು ಭಾನುವಾರ […]

Continue Reading

ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ಎಲ್ಲಾ ಶುಭವೇ.

ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ಎಲ್ಲಾ ಶುಭ ಎಲ್ಲರ ಮನೆಗಳಲ್ಲಿ ಎಲ್ಲರ ಬಗೆಯ ಅಲಂಕಾರಿಕ ವಸ್ತುಗಳು ಇದ್ದೇ ಇರುತ್ತವೆ. ಅದು ಅವರ ಸ್ಥಿತಿಗತಿಗಳಿಗೆ ಇರುತ್ತದೆ. ಒಮ್ಮೊಮ್ಮೆ ನೋಡುವ ತುಂಬಾ ಅಂದವಾಗಿರುವ ಅಲಂಕಾರಿಕ ವಸ್ತುಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುವುದಲ್ಲದೆ ವಾಸ್ತು ಕೂಡ ಕುಡಿ ಬರುತ್ತದೆ ಅಂತ ಕೆಲವು ಜನ ಕೆಲವೊಂದಿಷ್ಟು ವಸ್ತುಗಳನ್ನು ಮನೆಗೆ ತಂದು ಮನೆಯ ಶೋಕೇಸ್ ನಲ್ಲಿ ಅಲಂಕರಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಸಿರಿ ಸಂಪತ್ತು ಸಿರಿ ಸಂತೋಷ ಶ್ರೇಯಸ್ಸು ನಮ್ಮದು ಆಗಬೇಕು ಅಂತ ಪ್ರತಿಯೊಬ್ಬರಿಗೂ ಬಯಕೆ […]

Continue Reading

ಗೋವಿಗೆ ಈ ಹಾರ ತಿನಿಸಿದರೆ ಸಕಲ ಪಾಪ ನಿವಾರಣೆಯಾಗುತ್ತದೆ.

ಗೋವಿಗೆ ಈ ಹಾರ ತಿನಿಸಿದರೆ ಸಕಲ ಪಾಪ ನಿವಾರಣೆಯಾಗುತ್ತದೆ.ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ತನ್ನದೇ ಆದ ಮಹತ್ವವಿದೆ ಹಾಲು ನೀಡುವ ಗೋವಿಗೆ ತಾಯಿಯ ಸ್ಥಾನದಲ್ಲಿ ಇರಿಸಿದ್ದೇವೆ. ಆದ್ದರಿಂದಲೇ ಹಾಕಿ ಗೋಮಾತೆ ಎಂದು ಕರೆಯುವುದು ಮುಕ್ಕೋಟಿ ದೇವತೆಗಳನ್ನು ಒಳಗೊಂಡ ದೇವಾಲಯದ ಗೋಮಾತೆಗೆ ಕೆಲವೊಂದಿಷ್ಟು ಆಹಾರವನ್ನು ತಿನ್ನಿಸಿದರೆ ಸಕಲ ಪಾಪ ನಿವಾರಣೆಯಾಗಿ ಉನ್ನತಿ ಕಾಡುತ್ತಾ ಎನ್ನುವ ನಂಬಿಕೆ. ಹಾಗಾದರೆ ಯಾವ ಆಹಾರವನ್ನು ಗೋಮಾತೆಗೆ ತಿನ್ನಿಸಬೇಕು ಎಂಬುದನ್ನು ತಿಳಿಯೋಣ ಗೋವು ಎಂದರೆ ಲಕ್ಷ್ಮಿಯ ಸ್ವರೂಪ ಎನ್ನಲಾಗುತ್ತದೆ. ಗೃಹಪ್ರವೇಶ ಆಗುವ ವೇಳೆ ಮೊದಲು ಗೋವನ್ನು […]

Continue Reading

ಕಣ್ಣರೆಪ್ಪೆ ಪದೇ ಪದೇ ಬಡಿಯುತ್ತಿದ್ದರೆ ಹಿಂದಿನ ಕಾರಣ ಏನು ಅದು ಶುಭವೋ ಅಥವಾ ಶುಭವೋ.

ಕಣ್ಣರೆಪ್ಪೆ ಪದೇ ಪದೇ ಬಡಿಯುತ್ತಿದ್ದರೆ ಹಿಂದಿನ ಕಾರಣ ಏನು ಅದು ಶುಭವೋ ಅಥವಾ ಶುಭವೋ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಕಣ್ಣು ಬಡೆಯುವುದರ ಸೂಚನೆಗಳು ಏನು ಹಾಗೂ ಅದರ ಸೂಚನೆ ನಿಮಗೆ ಶುಭವ ಅಶುಭವ ಎಂದು ಇವತ್ತಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ. ನಮಸ್ಕಾರ ವೀಕ್ಷಕರೆ ಎಲ್ಲರ ಕಣ್ಣಿನ ರೆಪ್ಪೆಗಳು ಬಡಿಯುತ್ತವೆ ಸಾಮಾನ್ಯವಾಗಿ ಹಾಗೂ ಆದರೆ ಮನುಷ್ಯನ ದೇಹದ ಅಂಗಾಂಗಗಳು ಕೂಡ ಮನುಷ್ಯನ ಭವಿಷ್ಯದ ಬಗ್ಗೆ ಕೆಲವೊಂದು ಸೂಚನೆಗಳು ಕೂಡ ನೀಡುತ್ತದೆ ಅದೇ […]

Continue Reading

ಮನೆಯಲ್ಲಿ ಮೂರು ಮಂಚಗಳು ಇದ್ದರೆ ಏನು ಆಗುತ್ತದೆ ಗೊತ್ತಾ.

ಮನೆಯಲ್ಲಿ ಮೂರು ಮಂಚಗಳು ಇದ್ದರೆ ಏನು ಆಗುತ್ತದೆ ಗೊತ್ತಾ ಮನೆಯಲ್ಲಿ ಮೂರು ಮಂಚಗಳು ಇರಬೇಕಾ ಅಥವಾ ಇರಬಾರದ ಎನ್ನುವ ಪ್ರಶ್ನೆಗೆ ಶಾಸ್ತ್ರದಲ್ಲಿ ಈ ರೀತಿಯಾಗಿ ಹೇಳಿದೆ. ಮೂರು ದೀಪಗಳನ್ನು ಉರಿಸಬಾರದು ಹಾಗೆ ಮೂರಿ ಮಂಚೆಗಳು ಮನೆಯಲ್ಲಿ ಇರಬಾರದು ಎನ್ನುವುದು ಕೆಲವನ್ನು ಜನರ ನಂಬಿಕೆಯಾಗಿದೆ. ಇನ್ನು ಅವರವರ ಮನೆಯ ಪದ್ಧತಿ ಆಚಾರಗಳು ವಿಚಾರಗಳು ಆಗಿರಬಹುದು ಆದರೆ ಮೂರು ದೀಪಗಳನ್ನು ಉರಿಸುವುದು. ಮೂರು ತಟ್ಟೆಗಳಿಗೆ ಊಟವನ್ನು ಬಳಸುವುದು ಇದು ಶಾಸ್ತ್ರದ ವಿರುದ್ಧವಾದರೂ ಕೂಡ ಮೂರು ಮಂಚಗಳು ಇರಬಾರದು ಮನೆಯಲ್ಲಿ ಎನ್ನುವುದು […]

Continue Reading

ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು.ನಮಸ್ಕಾರ ಸ್ನೇಹಿತರೆ ಮನೆಯಿಂದ ಹೊರಗೆ ಹೋಗುವಾಗ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು ಹಾಗೆ ಯಾವ ದಿಕ್ಕಿನಲ್ಲಿ ನೀರು ಹರಿದು ಹೋಗಬಾರದು ಇದರ ಜೊತೆಗೆ ಮನೆಯ ಮುಖ್ಯವಾಗಿಲು ಕಿಟಕಿಗಳು ಯಾವ ಒಂದು ಮರದಿಂದ ಮಾಡಿಸಿಕೊಂಡರೆ ವಾಸ್ತುಶಾಸ್ತ್ರದ ಪ್ರಕಾರ ಒಳ್ಳೆಯದು. ಮುಖ್ಯವಾಗಿ ಮನೆಯ ನ್ಯೂ ಮಾಡುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ನಿರ್ಧರಿಸಬೇಕು ಎಂಬುದನ್ನು ಮುಖ್ಯವಾದ ಅಂಶಗಳ ಬಗ್ಗೆ ಅಥವಾ ನಿಯಮಗಳ ಬಗ್ಗೆ […]

Continue Reading

ಪ್ರತಿನಿತ್ಯ ಮಧ್ಯದ ಬೆರಳಿನಿಂದ ತಿಲಕ ಇಡುವುದರಿಂದ ಅದೃಷ್ಟ ಬದಲಾವಣೆ ಧನವಂತರಾಗುತ್ತಾರೆ.

ಪ್ರತಿನಿತ್ಯ ಮಧ್ಯದ ಬೆರಳಿನಿಂದ ತಿಲಕ ಇಡುವುದರಿಂದ ಅದೃಷ್ಟ ಬದಲಾವಣೆ ಧನವಂತರಾಗುತ್ತಾರೆ ಹಣೆಗೆ ತಿಲಕ ಕುಂಕುಮ ಇಟ್ಟುಕೊಳ್ಳುವುದು ನಮ್ಮ ಸಾಂಪ್ರದಾಯದಲ್ಲಿ ಒಂದು ಅವಿಭಾಜ್ಯ. ಅದು ಪುರುಷರೇ ಆಗಿರಲಿ ಸ್ತ್ರೀಯರೇ ಆಗಿರಲಿ ಪ್ರತಿನಿತ್ಯ ಶುಚಿಭೂತರಾದ ತಕ್ಷಣ ಹಣೆಗೆ ತಿಲಕ ಬಿಟ್ಟುಕೊಂಡ ನಂತರ ಈಗ ಬೇರೆ ಕೆಲಸವನ್ನು ಮಾಡುತ್ತಾರೆ. ವಿಜಯ ಸಂಕೇತವಾಗಿ ಬಳಸುವುದು ಉಂಟು ಹೀಗೆ ಹಣೆಗೆ ಇಡುವ ತಿಲಕದಿಂದ ನಮ್ಮ ಆರೋಗ್ಯಕ್ಕೂ ಬಹಳಷ್ಟು ಒಳ್ಳೆಯದು ಆಗುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ ಸಾಮಾನ್ಯವಾಗಿ ನಾವು ಹಣೆಯೋ ಯಾವ ಭಾಗದಲ್ಲಿ ತಿಲಕ ಇಡುತ್ತೇವೆ […]

Continue Reading