ಹೇನು ನಿವಾರಣೆ ಟಿಪ್ಸ್: ಈ ಪುಟ್ಟ ಮನೆಮದ್ದು… ಈ ಹೇನು ಸಮಸ್ಯೆಗಳು ಕಡಿಮೆಯಾಗುತ್ತವೆ!

Lice Removal Home Remedies: ಪರೋಪಜೀವಿಗಳು ಚಿಕ್ಕದಾದ, ರಕ್ತ ಹೀರುವ ಹುಳುಗಳಾಗಿವೆ. ಇವು ನಮ್ಮ ಕೂದಲಿಗೆ ಸಿಲುಕಿ ಕಿರಿಕಿರಿಯನ್ನು ಉಂಟುಮಾಡುತ್ತವೆ. ತುರಿಕೆಗೆ ಕಾರಣವಾಗುತ್ತದೆ. ಅದರಲ್ಲೂ ಮಕ್ಕಳು ಮತ್ತು ಕಾಲೇಜು ಹುಡುಗಿಯರ ತಲೆಯಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಇವು ತುಂಬಾ ಸಾಮಾನ್ಯವಾಗಿದೆ. ಇದು ಕೂದಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂದು ತಿಳಿಯೋಣ. ಈ ಪರೋಪಜೀವಿಗಳ ಲಕ್ಷಣಗಳು: *ತಲೆಯಲ್ಲಿ ತುರಿಕೆ * ಸಣ್ಣ, ಬಿಳಿ ದುಂಡಗಿನ ಮೊಟ್ಟೆಗಳನ್ನು ಕೂದಲಿನ ಬುಡಕ್ಕೆ ಜೋಡಿಸಲಾಗುತ್ತದೆ. * ನೆತ್ತಿಯ […]

Continue Reading

ಮಾತ್ರೆ ಕವರ್ ಮೇಲಿನ ಕೆಂಪು ರೇಖೆಯ ಅರ್ಥವೇನು ಎಂದು ನಿಮಗೆ ತಿಳಿದಿದೆಯೇ?

ಇಂದು ಮಾತ್ರೆ ತೆಗೆದುಕೊಳ್ಳದೆ ಒಂದು ದಿನವೂ ಇರಲಾರದ ಸ್ಥಿತಿಗೆ ಬಹುತೇಕರು ತಲುಪಿದ್ದಾರೆ. ತಲೆನೋವಿನಿಂದ ಹಿಡಿದು ದೀರ್ಘಕಾಲದ ಕಾಯಿಲೆಗಳವರೆಗೆ ಮಾತ್ರೆಗಳು ಎಲ್ಲದಕ್ಕೂ ಪರಿಹಾರ ನೀಡುತ್ತವೆ. ಸಾಮಾನ್ಯವಾಗಿ ನಮಗೆ ಬೇಕಾದ ಮಾತ್ರೆಗಳನ್ನು ಔಷಧಾಲಯದಲ್ಲಿ ವೈದ್ಯರು ಬರೆದುಕೊಟ್ಟ ಪ್ರಿಸ್ಕ್ರಿಪ್ಷನ್ ಕೊಟ್ಟು ಖರೀದಿಸುತ್ತೇವೆ. ಇಲ್ಲದಿದ್ದರೆ, ನಾವು ನೇರವಾಗಿ ಔಷಧಾಲಯಕ್ಕೆ ಹೋಗಿ ಔಷಧಿಗಳ ಹೆಸರನ್ನು ಖರೀದಿಸುತ್ತೇವೆ. ಆದರೆ ನಾವು ಖರೀದಿಸುವ ಮಾತ್ರೆಗಳ ಪೆಟ್ಟಿಗೆಗಳಲ್ಲಿರುವ ವಿಚಿತ್ರ ಚಿಹ್ನೆಗಳು, ಲೇಬಲ್ಗಳು, ಟೇಬಲ್ಗಳು ಮತ್ತು ಮಾಹಿತಿಯನ್ನು ನಾವು ನೋಡಿದ್ದೇವೆಯೇ? ಇವುಗಳಲ್ಲಿ ಪ್ರತಿಯೊಂದರ ಅರ್ಥಗಳು ನಿಮಗೆ ತಿಳಿದಿದೆಯೇ? ಕಂಡುಹಿಡಿಯೋಣ. ರೆಡ್ […]

Continue Reading

ಉಪ್ಪಿನಿಂದ ಹೀಗೆ ಮಾಡಿ ಮತ್ತು ನಿಮ್ಮ ಹೆಂಡತಿ ಅಥವಾ ಪತಿ ನಿಮ್ಮ ಗುಲಾಮರಾಗುತ್ತಾರೆ

ಸಂಬಂಧಗಳಲ್ಲಿ ಸಮಸ್ಯೆಗಳು ತುಂಬಾ ಸಾಮಾನ್ಯವಾಗಿದೆ. ಅದರಲ್ಲೂ ಪತಿ-ಪತ್ನಿಯರ ನಡುವೆ ಜಗಳಗಳು ಹೆಚ್ಚಾಗಿವೆ. ವೈವಾಹಿಕ ಜೀವನದಲ್ಲಿ ಅನೇಕ ಬಾರಿ ಪತಿ-ಪತ್ನಿಯ ನಡುವೆ ಜಗಳಗಳು ನಡೆಯುತ್ತವೆ. ಮನೆಯಲ್ಲಿ ವಾಸ್ತುದೋಷವೇ ಕಾರಣವಾಗಿರಬಹುದು. ಹೌದು… ಗೊತ್ತಿಲ್ಲದೆ ಮನೆಯಲ್ಲಿ ಎಲ್ಲೆಂದರಲ್ಲಿ ವಸ್ತುಗಳನ್ನು ಇಟ್ಟರೆ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಆದರೆ ವಾಸ್ತು ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದ್ದರಿಂದ ಇಂದು ನಾವು ನಿಮ್ಮ ವೈವಾಹಿಕ ಜೀವನದಲ್ಲಿ ಜಗಳಗಳನ್ನು ತೊಡೆದುಹಾಕಲು ಉಪ್ಪನ್ನು ಬಳಸುವ ಪರಿಹಾರಗಳನ್ನು ಹೇಳಲಿದ್ದೇವೆ.ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಿಮ್ಮ ವೈವಾಹಿಕ […]

Continue Reading

ರುದ್ರಾಕ್ಷಿ ಧರಿಸುವುದರಿಂದ ಸಿಗಲಿದ್ಯಾ ಶಿವನ ಅನುಗ್ರಹ ರುದ್ರಾಕ್ಷಿ ಹುಟ್ಟಿದ ಕಥೆ.

ರುದ್ರಾಕ್ಷಿ ಧರಿಸುವುದರಿಂದ ಸಿಗಲಿದ್ಯಾ ಶಿವನ ಅನುಗ್ರಹ ರುದ್ರಾಕ್ಷಿ ಹುಟ್ಟಿದ ಕಥೆನಮ್ಮ ಅನೇಕ ಧರ್ಮ ಗ್ರಂಥಗಳಲ್ಲಿ ರುದ್ರಾಕ್ಷದ ಶ್ರೇಷ್ಠತೆಯನ್ನು ಪ್ರಶಂಸಿಸಲಾಗಿದೆ. ರುದ್ರಾಕ್ಷಿ ಮಾಲೆಯನ್ನು ಹಾಕಿಕೊಂಡು ದೇವ ಪೂಜೆ ಮಾಡಿದರೆ ಹರಿದ್ವಾರ ಕಾಶಿ ಗಂಗೆ ಮುಂತಾದ ಪುಣ್ಯ ತೀರ್ಥಗಳಲ್ಲಿ ಪೂಜೆ ಮಾಡಿದ ಫಲ ಸಿಗುತ್ತದೆ. ರುದ್ರಾಕ್ಷಿ ಮಾಲೆಯನ್ನು ಧರಿಸಿ ಮಂತ್ತ್ರಾಚಾರಣೆ ಜಪ ಮಾಡಿದ್ದಾರೆ ಫಲಪ್ರಾಪ್ತಿ ದ್ವಿಗುಣವಾಗುತ್ತದೆ ರುದ್ರಾಕ್ಷಿಮಾಲೆಯನ್ನು ಧರಿಸಿ ದವರ ಶರೀರದಲ್ಲಿ ಸಕರಾತ್ಮಕ ಶಕ್ತಿ ಜಾಗೃತವಾಗುತ್ತದೆ. ಮನಸ್ಸಿನ ನಿಯಂತ್ರಣ ರುದ್ರಾಕ್ಷಿ ಮಾಲೆಯಿಂದ ಸಾಧ್ಯ ರುದ್ರಾಕ್ಷಿ ಮಾಲಿಯನ್ನು 108 ಅಥವಾ 54 […]

Continue Reading

ಈ ಅಕ್ಷರದವರ ಬಗ್ಗೆ ನಿಮಗೆ ಗೊತ್ತಿರುವ ಕನ್ನಡ ಸತ್ಯಗಳು ಈ ಅಕ್ಷರದವರು ಮಿಸ್ ಮಾಡಬೇಡಿ

ಈ ಅಕ್ಷರದವರ ಬಗ್ಗೆ ನಿಮಗೆ ಗೊತ್ತಿರುವ ಕನ್ನಡ ಸತ್ಯಗಳು ಈ ಅಕ್ಷರದವರು ಮಿಸ್ ಮಾಡಬೇಡ ಇವತ್ತಿನ ಮಾಹಿತಿ ನಾನು ನಿಮಗೆ ಈ ಅಕ್ಷರದ ಬಗ್ಗೆ ನಿಮಗೆ ಗೊತ್ತಿರದ ಕನ್ನಡ ಸತ್ಯವನ್ನು ತಿಳಿಸಿಕೊಡುತ್ತೇನೆ ಈ ಅಕ್ಷರದವರು ಯಾರ್ಯಾರು ಇದ್ದಾರೆ ಅವರು ಪ್ರತಿಯೊಬ್ಬರೂ ಈ ಒಂದು ವಿಷಯವನ್ನು ತಿಳಿದುಕೊಳ್ಳಲೇಬೇಕು . ಹಾಗಾದರೆ ಬನ್ನಿ ಆ ವಿಷಯ ಯಾವುದು ಎಂದು ಈ ಒಂದು ಮಾಹಿತಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಮಾಹಿತಿಯಲ್ಲಿ ಈ ಅಕ್ಷರದ ಬಾರಿ ಇಂದ ಶುರುವಾಗುವ ಗುಣ ಸ್ವಭಾವ […]

Continue Reading

ಕನಸಿನಲ್ಲಿ ಬೆಕ್ಕು ಬರುವುದರ ಅರ್ಥ ಏನು ಗೊತ್ತಾ

ಕನಸಿನಲ್ಲಿ ಬೆಕ್ಕು ಬರುವುದರ ಅರ್ಥ ಏನು ಗೊತ್ತಕನಸುಗಳು ಎನ್ನುವುದು ಯಾರಿಗೆ ಬೀಳಲ್ಲ ಹೇಳಿ ಎಲ್ಲರಿಗೂ ಕೂಡ ಕನಸುಗಳು ಬಿದ್ದೆ ಬೀಳುತ್ತದೆ. ಆದರೆ ಎಲ್ಲರಿಗೂ ಕೂಡ ವಿಶೇಷವಾಗಿ ಡಿಫ್ರೆಂಟ್ ಡಿಫ್ರೆಂಟ್ ಆಗಿರುವಂತಹ ಕನಸುಗಳು ಬೀಳುತ್ತವೆ ಅಂತ ಹೇಳಬಹುದು. ಕೆಲವೊಬ್ಬರಿಗೆ ಕನಸುಗಳಲ್ಲಿ ಹಾವು ಕಂಡರೆ ಇನ್ನು ಕೆಲವೊಬ್ಬರಿಗೆ ಕನಸಿನಲ್ಲಿ ನಾಯಿ ಕನಸಿನಲ್ಲಿ ದೇವರು ಕಾಣುವಂತಹದ್ದು ಎಂಥ ಸಾಕಷ್ಟು ವಿಚಿತ್ರವಾದ ಅಂತಹ ಕನಸುಗಳು ಬೀಳುತ್ತದೆ. ಇನ್ನು ಇವತ್ತಿನ ಮಾಹಿತಿಗೆ ನಿಮಗೆ ವಿಶೇಷವಾಗಿ ನಿಮ್ಮ ಕನಸಿನಲ್ಲಿ ಬೆಕ್ಕುಗಳು ಅಥವಾ ಬೆಕ್ಕು ಬಂದರೆ ಅಥವಾ […]

Continue Reading

ಈ ವಸ್ತುಗಳನ್ನು ದಾನ ಮಾಡಿದರೆ, ಷಷ್ಠಧಾರಿತ ಇದು ಶಾಸ್ತ್ರಗಳಿಗೆ ಕೂಡ ಇದೆ.

ಈ ವಸ್ತುಗಳನ್ನು ದಾನ ಮಾಡಿದರೆ, ಷಷ್ಠಧಾರಿತ ಇದು ಶಾಸ್ತ್ರಗಳಿಗೆ ಕೂಡ ಇದೆ ಕೆಲ ವಸ್ತುಗಳನ್ನು ದಾನ ಮಾಡಿದರೆ ದಷ್ಟಾದಾರಿಗಳು ಬರುತ್ತವೆ. ಹಾಗಾದರೆ ನಿಮಗೆ ಗೊತ್ತಿಲ್ಲದೆ ಯಾವುದಾದರೂ ವಸ್ತುಗಳು ದಾನ ಮಾಡಲು ಹೋದರೆ ಹಿಂದೆ ಅದನ್ನು ಕೊಡುವುದನ್ನು ತಪ್ಪಿಸಿ. ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಸಂಕಷ್ಟಗಳು ಎದುರಾಗುತ್ತವೆ ಅದಕ್ಕೆ ಕಾರಣ ಏನು ಎಂದು ಕೊಳ್ಳಲು ಗೊತ್ತಾಗುವುದಿಲ್ಲ ದಾಂಪತ್ಯದಲ್ಲಿ ಸಮಸ್ಯೆ ವಿದ್ಯೆ ಉದ್ಯೋಗ ಆತಂಕ ನಷ್ಟ ಮನೆಯಲ್ಲಿ ಕಲಹ ಮನಸ್ಥಾಪಕನ ಭಾಗ್ಯ ಕೂಡಿ ಬರುವುದಿಲ್ಲ ಹೀಗೆ ಅನೇಕ […]

Continue Reading

ಈ ಸ್ಥಳವನ್ನು ಒಂದು ಬಾರಿ ದರ್ಶನ ಮಾಡಿದರೆ ಸಕಲ ಪಾಪ ಹೋಗುತ್ತದೆ

ಈ ಸ್ಥಳವನ್ನು ಒಂದು ಬಾರಿ ದರ್ಶನ ಮಾಡಿದರೆ ಸಕಲ ಪಾಪ ಹೋಗುತ್ತದ ಭೈರವ ಕೋನ ದೇವಸ್ಥಾನದ ಪ್ರಾಮುಖ್ಯತೆ ಬಗ್ಗೆ ಹೇಳುತ್ತೇವೆ ಕೇಳಿ. ದಕ್ಷಿಣ ಭಾರತದ ಕ್ಷೇತ್ರದಲ್ಲಿ ಪವಿತ್ರವಾದ ಹಿಂದೂ ಸ್ಥಳದಲ್ಲಿ ಈ ಬಲವರಾಜು ಸ್ಥಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕ್ಷೇತ್ರದಲ್ಲಿ ಮೂರು ಮುಖ ಹೊಂದಿರುವ ದುರ್ಗಾದೇವಿಯನ್ನು ಒಂದೇ ಕಲ್ಲಿನಲ್ಲಿ ಕೆತ್ತಿದ್ದಾರೆ. ಆಂಧ್ರಪ್ರದೇಶದ ಪ್ರಕಾಶ ಜಿಲ್ಲೆಯಲ್ಲಿರುವ ವೆಂಗೂಲು ಪಟದಿಂದ 150 ಕಿಲೋ ಮೀಟರ್ ದೂರದಲ್ಲಿ ಈ ಭೈರವ ಕೋರ ದೇವಸ್ಥಾನವಿದೆ ಈ ಕ್ಷೇತ್ರದಲ್ಲಿ ದುರ್ಗಾದೇವಿ ಸ್ವಯಂಭವಾಗಿ ಅವತರಿಸಿದ್ದಾಳೆ ಬಾಲವ […]

Continue Reading

ದಿನ ಭವಿಷ್ಯ

ಎಲ್ಲರಿಗೂ ನಮಸ್ಕಾರ ದಿನ ಭವಿಷ್ಯ ಮೊದಲಿಗೆ ಮೇಷ ರಾಶಿ ದೇವಾನುತನ ಅಗ್ರಹದಿಂದ ಗ್ರಹದಲ್ಲಿ ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ ನೂತನ ಬಂಧು ಮಿತ್ರರ ಸಮಾರಂಭ ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವತಿಯಿಂದ ಅಭಿವೃದ್ಧಿ ಯಿಂದ ಪ್ರೋತ್ಸಾಹ ನಿಮಗೆ ತುಂಬಾನೇ ಬೆಳೆಯುತ್ತದೆ ಮತ್ತೆ ಆರೋಗ್ಯದ ದೃಷ್ಟಿಯ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ವೃಷಭ ರಾಶಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದವನ ಗೌರವದಿ ವಿಚಾರಗಳಲ್ಲಿ ಪ್ರಗತಿ ಧಾರ್ಮಿಕ ಗ್ರಹಗಳಿಗೆ ವಿದ್ಯಾ ವಹನ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಹಣಕಾಸು ವಿಚಾರದಲ್ಲಿ ನಿಮ್ಮ ಆತ್ಮೀಯರ […]

Continue Reading

ಅಲ್ಲಾಡಿದ ದೇಹ ಮುಂದೆ ಏನಾಯ್ತು ನೋಡಿ

ಸ್ನೇಹಿತರೆ ಅನಾರೋಗ್ಯ ಪಿಡಿತ ಮಹಿಳೆ ಒಬ್ಬಳನ್ನು ಪ್ರೈವೇಟ್ ಆಸ್ಪತ್ರೆಗೆ ಸೇರಿಸಿದ್ದಾರೆ ಈಕೆಯನ್ನು ಪರೀಕ್ಷೆ ಮಾಡಿದ ಡಾಕ್ಟರ್ ಗಳು ಈಕೆ ಸತ್ತು ಹೋಗಿದ್ದಾಳೆ ಎಂದು ರಿಪೋರ್ಟ್ ಕೊಟ್ಟು ಬಾಡಿ ಮನೆಗೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ ಆ ಮಹಿಳೆಯ ಶವಾವನ್ನು ತೆಗೆದುಕೊಂಡು ಬಂದು ಅಂತ್ಯಕ್ರಿಯೆಗೆ ಏರ್ಪಾಟು ಮಾಡಿಕೊಂಡು ಬಂದಿರುವಾಗ ಆ ಮಹಿಳೆಯ ತುಟಿಗಳು ಅಲ್ಲಾಡಿದೆ ಇದನ್ನು ನೋಡಿ ಕುಟುಂಬ ಸದಸ್ಯರು ಬೆಚ್ಚಿಬಿದ್ದಿದ್ದಾರೆ ಈ ಆಶ್ಚರ್ಯಕರ ಘಟನೆ ಆಂಧ್ರಪ್ರದೇಶದ ವ್ಯಂಜರ್ಲಾ ಎಂಬ ಹಳ್ಳಿಯಲ್ಲಿ ನಡೆದಿದೆ. ವ್ಯಂಜರ್ಲ ಗ್ರಾಮದ ನಿವಾಸಿ ಮಾಜಿ ಮಂಡಳಿಪಂಚಾಯಿತಿ […]

Continue Reading