ದೇಶದ ಮುಖ್ಯ ವ್ಯಕ್ತಿಗಳಿಗೆ ರಕ್ಷಣೆ ನೀಡೋ ಈ ಸೆಕ್ಯುರಿಟಿ ಏಜೆನ್ಸಿಗಳ ಸಂಬಳ ಎಷ್ಟಿದೆ ಗೊತ್ತಾ???!!

ನಮಸ್ತೆ ನಮ್ಮ ಪ್ರೀತಿಯ ಆತ್ಮೀಯ ಓದುಗರೇ, ಭದ್ರತೆ ಎನ್ನುವುದು ಹಿಂದಿನ ಕಾಲದಿಂದಲೂ ಇದೆ. ರಾಜರಿಗೆ ಸೈನಿಕರು ಈಗ ಪ್ರಭಾವಿ ವ್ಯಕ್ತಿಗಳಿಗೆ ದೊಡ್ಡ ಉದ್ಯಮಿಗಳಿಗೆ, ದೊಡ್ಡ ಸಿನಿಮಾ ನಾಯಕ ನಾಯಕಿಯರಿಗೆ ಹಾಗೆ ದೊಡ್ಡ ವಿಐಪಿ ಗಳಿಗೆ ಈ ಭದ್ರತೆ ಎನ್ನುವುದು ಬಹು ಮುಖ್ಯ ಆಗಿದೆ. ಇನ್ ಫ್ಯಾಕ್ಟ್ ಸೆಕ್ಯುರಿಟಿ ಇಲ್ಲದೆ ಕೆಲವರು ಮನೆಯಿಂದ ಕಾಲನ್ನು ಹೊರಗೆ ಇಡಲು ಹಿಂಜರಿಯುತ್ತಾರೆ. ಒಂದುವೇಳೆ ಹೆಜ್ಜೆ ಇಟ್ಟರೋ ಇವರು ಮನೆಗೆ ಮರಳಿ ಬರುವುದು ಕಷ್ಟ. ಅಂತಹ ಪರಿಸ್ಥಿತಿ ಇದೀಗ ಎಲ್ಲೆಡೆ ಉದ್ಭವ ಆಗಿದೆ. […]

Continue Reading

ಮದುವೆಯಾಗದೆ ಇರುವ ಬ್ರಹ್ಮಚಾರಿಗಳನ್ನು ಕಾಡುತ್ತೆ ಈ ರೋಗ! ಮೊದಲೇ ಮುಂಜಾಗ್ರತೆ ವಹಿಸಿ!!!

ನಮಸ್ತೆ ನಮ್ಮ ಪ್ರೀತಿಯ ಆತ್ಮೀಯ ಓದುಗರೇ, ಹೇಗಿದ್ದೀರಾ ಫ್ರೆಂಡ್ಸ್? ಸೂಪರ್ ಆಗಿದ್ದೀರಿ ಎಂದು ಭಾವಿಸಿ ಇಂದಿನ ಲೇಖನವನ್ನು ಶುರು ಮಾಡುತ್ತಿದ್ದೇವೆ. ಮದುವೆ ಆಗದವರನ್ನು ಕಾಡುತ್ತೆ ಈ ರೋಗ ಮೊದಲೇ ಮುಂಜಾಗ್ರತೆ ವಹಿಸಿ! ಏನಿದು ರೋಗ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಮದುವೆಯಾಗದೆ ಇರುವವರನ್ನು ನೋಡಿ ಮದುವೆ ಆದವರು ಹೊಟ್ಟೆ ಉರಿಸಿಕೊಳ್ಳಿವುದು ಮಾಮೂಲಿ. ನಾನು ಮದುವೆ ಆಗದಿದ್ದರೆ ಆರಾಮಾಗಿ ಇರಬಹುದು ಎಂದುಕೊಳ್ಳುವವರು ಕಡಿಮೆ ಇಲ್ಲ. ಅಂಥವರಲ್ಲಿ ನೀವು ಒಬ್ಬರು ಆಗಿದ್ರೆ ಇನ್ನೂ ಮುಂದೆ ವಿಷಾದ ಪಡುವುದನ್ನು ಬಿಟ್ಟುಬಿಡಿ. […]

Continue Reading

ಪುರುಷರೇ ಹಾಗೂ ಮಹಿಳೆಯರೇ ನಿಮ್ಮ ಗುಪ್ತಾಂಗಕ್ಕೆ ಯಾವುದೇ ಸಮಸ್ಯೆ ಆಗಬಾರದು ಅಂದ್ರೆ ಈ ಸಲಹೆಗಳನ್ನು ಪಾಲಿಸಿ.

ನಮಸ್ತೆ ನಮ್ಮ ಪ್ರೀತಿಯ ಆತ್ಮೀಯ ಓದುಗರೇ, ಹೇಗಿದ್ದೀರಾ ಫ್ರೆಂಡ್ಸ್? ಸೂಪರ್ ಆಗಿದ್ದೀರಿ ಎಂದು ಭಾವಿಸಿ ಇಂದಿನ ಲೇಖನವನ್ನು ಶುರು ಮಾಡೋಣ. ಸ್ನೇಹಿತರೆ ನಾವು ನಮ್ಮ ಮುಖಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅಷ್ಟೇ ಪ್ರಾಮುಖ್ಯತೆ ಮತ್ತು ಆದ್ಯತೆಯನ್ನು ನಮ್ಮ ಗುಪ್ತಾಂಗಕ್ಕೆ ಸಹ ಕೊಡಬೇಕು. ಯಾಕಂದ್ರೆ ಗುಪ್ತಾಂಗಕ್ಕೆ ಯಾವುದೇ ರೀತಿಯ ಸಮಸ್ಯೆ ಆದರೆ ನಾವು ವೈದ್ಯರ ಬಳಿ ಹೋಗಲು ನಾಚಿಕೆ ಮಾಡಿಕೊಳ್ಳುತ್ತೇವೆ ಹಾಗಾಗಿ ನಮ್ಮ ಗುಪ್ತಾಂಗ ಶುಚಿಯಾಗಿ ಇರಬೇಕು ಹಾಗೆ ಗುಪ್ತಾಂಗಕ್ಕೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಅಂದ್ರೆ ಇಂದಿನ […]

Continue Reading

ಜ್ವರ, ತಲೆನೋವು, ಮೈ ಕೈ ನೋವು ಅಂತ ಏನೂ ಯೋಚನೆ ಮಾಡದೆ ಎಲ್ಲದಕ್ಕೂ ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳುವ ಮೊದಲು ಈ ವಿಚಾರಗಳು ಗಮನದಲ್ಲಿರಲಿ!!!

ನಮಸ್ತೆ ನಮ್ಮ ಪ್ರೀತಿಯ ಆತ್ಮೀಯ ಓದುಗರೇ, ಹೇಗಿದ್ದೀರಾ ಎಲ್ಲರೂ? ಸೂಪರ್ ಆಗಿದ್ದೀರಿ ಎಂದು ಭಾವಿಸಿ ಇಂದಿನ ಲೇಖನವನ್ನೂ ಶುರು ಮಾಡೋಣ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಜ್ವರ ತಲೆನೋವು ಮೈ ಕೈ ನೋವು ಬಂದ್ರೆ ಈ ಪ್ಯಾರಸಿಟಮಾಲ್ ಮಾತ್ರೆಯನ್ನು ತೆಗೆದುಕೊಂಡು ಬಿಡುತ್ತಾರೆ. ಇದೊಂದು ಕಾಮನ್ ಮಾತ್ರೆ ಆಗಿಬಿಟ್ಟಿದೆ. ಆದ್ರೆ ಅತಿಯಾದರೆ ಅಮೃತವೂ ವಿಷವೇ ಅಂತಾರಲ್ಲ, ಈ ಮಾತ್ರೆಯ ವಿಷಯದಲ್ಲಿ ಅದು ನಿಜ ಅನ್ನಿಸುತ್ತೆ. ಈ ಪ್ಯಾರಸಿಟಮಾಲ್ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಒಂದಿಷ್ಟು ಅಡ್ಡಪರಿಣಾಮಗಳು ಆಗಬಹುದು. […]

Continue Reading

ಚಿಕ್ಕ ಮಕ್ಕಳು ಅಳುವುದನ್ನು ಒಂದೇ ನಿಮಿಷದಲ್ಲಿ ನಿಲ್ಲಿಸಬಹುದು! ಹೇಗೆ ಗೊತ್ತಾ?

ನಮಸ್ತೆ ನಮ್ಮ ಪ್ರಿಯ ಓದುಗರೇ, ಚಿಕ್ಕ ಮಕ್ಕಳು ಅಳುವುದನ್ನು ಒಂದೇ ನಿಮಿಷದಲ್ಲಿ ನಿಲ್ಲಿಸಬಹುದು ಆಶ್ಚರ್ಯ ಆಗುತ್ತೆ ಅಲ್ವಾ ಹಾಗಿದ್ರೆ ಈ ಲೇಖನ ಓದಿ. ತಾಯಂದಿರಿಗೆ ಉಪಯೋಗಕ್ಕೆ ಬರುವ ಟ್ರಿಕ್ ಇದು. ಸಣ್ಣ ಮಕ್ಕಳು ಅಳುವುದು ಸಹಜ. ಹಸಿವಾದಾಗ, ನೋವಾದಾಗ, ಭಯವಾದಾಗ ಅಳುತ್ತಾರೆ. ಈ ವೇಳೆ ಆಳುವ ಮಕ್ಕಳನ್ನು ನೋಡಿ ಅವರ ತಂದೆ ತಾಯಂದಿರಿಗೆ ಏನು ಮಾಡಬೇಕು ಎನ್ನುವುದು ತಿಳಿಯದು. ಆಗ ಎತ್ತಿಕೊಂಡು ಲಾಲಿ ಹಾಡು ಹಾರುವುದು ಸೇರಿದಂತೆ ಏನೇನೋ ಮಾಡಿ ಸುಸ್ತು ಆಗುತ್ತಾರೆ. ಆದ್ರೂ ಮಕ್ಕಳು ಅಳುವುದನ್ನು […]

Continue Reading

ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುತ್ತಾ? ಒಂದು ತಿಂಗಳ ಗ್ಯಾಸ್ ಸಿಲಿಂಡರ್ ಎರಡು ತಿಂಗಳು ಬರ್ಬೇಕಾ? ಹಾಗಾದ್ರೆ ಹೀಗೆ ಮಾಡಿ!

ನಮಸ್ತೆ ನಮ್ಮ ಪ್ರಿಯ ಓದುಗರೇ, ನಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ತರ್ಥಿವಿ. ಒಂದು ಸಿಲಿಂಡರ್ ಒಂದು ತಿಂಗಳಿಗೂ ಬರಲ್ಲ. ಒಂದು ತಿಂಗಳ ಒಳಗೆ ಸಿಲಿಂಡರ್ ಮುಗಿದು ಹೋಗುತ್ತೆ. ಸಿಲಿಂಡರ್ ರೇಟ್ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಸಾವಿರ ಆಗಿಬಿಟ್ಟಿದೆ. ಹಿಂಗೇ ಆದ್ರೆ ನಾವು ಜೀವನ ಮಾಡುವುದು ಹೇಗೆ? ಅಂತ ಎಲ್ಲಾ ಗೃಹಿಣಿಯರ ಪ್ರಾಬ್ಲಂ. ನಮಗೆ ಒಂದು ಸಿಲಿಂಡರ್ ಗ್ಯಾಸ್ ತುಂಬಾ ದಿನಗಳು ಬರ್ಬೇಕು. ಒಂದು ತಿಂಗಳಿಗೆ ಮುಗಿದು ಹೋಗುವ ಸಿಲಿಂಡರ್ ಜಾಸ್ತಿ ದಿನ ಬರಬೇಕು ಅಂದ್ರೆ ಏನು […]

Continue Reading

ಮೊಬೈಲ್ ಪದೇ ಪದೇ ಬಿಸಿ ಆಗುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ನಮಸ್ತೆ ನಮ್ಮ ಪ್ರೀತಿಯ ಆತ್ಮೀಯ ಓದುಗರೇ, ಹೇಗಿದ್ದೀರಾ ಎಲ್ಲರೂ? ಆರಾಮಾಗಿ ಇದ್ದೀರಾ ಎಂದು ಭಾವಿಸುತ್ತಾ ಇಂದಿನ ಲೇಖನವನ್ನು ಶುರು ಮಾಡುತ್ತಿದ್ದೇವೆ. ಇಂದಿನ ಲೇಖನದ ವಿಷಯ ಏನು ಅಂದ್ರೆ ನಿಮ್ಮ ಮೊಬೈಲ್ ಹೊಸದಾಗಿ ತೆಗೆದುಕೊಂಡಾಗ ಏನೊ ಆಗದೆ ಇದ್ದದ್ದು ಕೆಲವು ತಿಂಗಳು ವರ್ಷಗಳ ನಂತ್ರ, ಚಾರ್ಜ್ ಗೆ ಹಾಕಿದಾಗ ಬಿಸಿ ಆಗುವುದು. ಅಥವಾ ಜಾಸ್ತಿ ಮೊಬೈಲ್ ಅಲ್ಲಿ ಗೇಮ್ ಆಡಿದ್ರೆ ತುಂಬಾ ಹೊತ್ತು ಬಿಡದೆ ಯುಸ್ ಮಾಡಿದರೆ ಬಿಸಿ ಆಗುವುದು ಸಹಜ ಆಗಿರುತ್ತೆ. ಅದಕ್ಕೆ ಇಂದಿನ ಲೇಖನದಲ್ಲಿ ಕೆಲವೊಂದು […]

Continue Reading

ಗಾಢವಾದ ನಿದ್ರೆಗೆ ನಿಮ್ಮನ್ನು ಆವರಿಸಿಕೊಳ್ಳಬೇಕಾದರೆ, ಮಲಗುವ ಮುಂಚೆ ಈ 3 ಸರಳವಾದ ಯೋಗಾಸನ ಮಾಡಿ..

ನಮಸ್ತೆ ನಮ್ಮ ಪ್ರೀತಿಯ ಆತ್ಮೀಯ ಓದುಗರೇ, ಹೇಗಿದ್ದೀರಾ ಎಲ್ಲರೂ? ಚೆನ್ನಾಗಿದ್ದೀರಾ ಎಂದು ಭಾವಿಸುತ್ತಾ ಇಂದಿನ ಲೇಖನವನ್ನು ಶುರು ಮಾಡುತ್ತಿದ್ದೇವೆ. ಈಗಿನ ಯುಗದಲ್ಲಿ ಬೆಳಿಗ್ಗೆ ಲೇಟ್ ಏಳುವ ಸಂಪ್ರದಾಯ ಇದ್ದು ರಾತ್ರಿ ಕೂಡ ಲೇಟಾಗಿ ಮೊಬೈಲ್ ನೋಡಿ ಚಾಟಿಂಗ್ ಮಾಡಿ ಅಥವಾ ಸಿನಿಮಾ ನೋಡಿ ಮಲಗುವವರೆ ಹೆಚ್ಚು ಹಾಗಾಗಿ ಅವರು ಮಲಗಿದ ತಕ್ಷಣ ನಿದ್ದೆ ಬರುವುದು ಡೌಟ್ ಸೋ ಹಾಗಾಗಿ ಅಂಥವರು ಅಥವಾ ನಿದ್ರಾ ಹೀನತೆ ಕೂಡ ಒಂದು ಆರೋಗ್ಯ ಸಮಸ್ಯೆ. ಈ ಕಾಯಿಲೆ ಇದ್ದವರಿಗೂ ಸಹ ಬೇಗ […]

Continue Reading

ಹೆಂಡತಿಯ ಕಾಲುಂಗುರದಲ್ಲಿ ಅಡಗಿದೆ ಗಂಡನ ಯಶಸ್ಸಿನ ರಹಸ್ಯ!!!

ನಮಸ್ತೆ ನಮ್ಮ ಪ್ರಿಯ ಓದುಗರೇ, ಹಿಂದೂ ಧರ್ಮದಲ್ಲಿ ಮದುವೆಯಾದ ಕಾಲಿಗೆ ಕಾಲುಂಗುರ ಧರಿಸಿಲ್ಲ ಅಂದ್ರೆ ಅವಳ ಶೃಂಗಾರ ಅಪೂರ್ಣ ಎಂದು ಹೇಳಲಾಗುತ್ತಿದೆ. ಯಾಕಂದ್ರೆ ಮದುವೆಯಾದ ಹೆಣ್ಣುಮಗಳು ಕಾಲಿಗೆ ಕಾಲುಂಗುರ ಧರಿಸುವುದರ ಮೂಲಕ ಅವಳ ಶೃಂಗಾರ ಅಷ್ಟೇ ಅಲ್ಲ ಅವಳ ಜೀವನದ ಶೃಂಗಾರ ಕೂಡ ಹೆಚ್ಚಾಗುತ್ತೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಮದುವೆಯಾದ ಹೆಣ್ಣುಮಗಳು ಕಾಲಿಗೆ ಕಾಲುಂಗುರ ಧರಿಸುವುದು ಮುಖ್ಯ ಆಗುತ್ತೆ. ಇದರ ಜೊತೆಗೆ ಇನ್ನೊಂದು ವಿಶೇಷ ಎಂದು ಅಂದ್ರೆ ಮದುವೆಯಾದ ಹೆಣ್ಣುಮಗಳು ಕಾಲಿಗೆ ಕಾಲುಂಗುರ ಧರಿಸುವುದರಲ್ಲಿ ಸೂರ್ಯ ಮತ್ತು […]

Continue Reading

ಜೋಳದ ರೊಟ್ಟಿ ಅಥವಾ ಚಪಾತಿ ಜೊತೆ ಸೇವಿಸಲು ಬೆಸ್ಟ್ ಕಾಂಬಿನೇಷನ್ ಈ ಕರಿ ವಟಾಣಿ ಕಾಳು ಪಲ್ಯ. ಒಮ್ಮೆ ಟ್ರೈ ಮಾಡಿ ನೋಡಿ!!!

ನಮಸ್ತೆ ನಮ್ಮ ಪ್ರಿಯ ಆತ್ಮೀಯ ಓದುಗರೇ, ಹೇಗಿದ್ದೀರಾ? ಸೂಪರ್ ಆಗಿದ್ದಿರಾ ಎಂದು ಭಾವಿಸುತ್ತಾ ಇಂದಿನ ಲೇಖನವನ್ನು ಶುರು ಮಾಡುತ್ತಿದ್ದೇವೆ. ಇಂದಿನ ಲೇಖನದಲ್ಲಿ ನಾವು ನಿನಗೆ ಸಿಂಪಲ್ ಆಗಿ ಕರಿ ವಟಾಣಿ ಕಾಳು ಪಲ್ಯ ಯಾವ ರೀತಿ ಮಾಡುವುದು ಎಂದು ತಿಳಿಸಿ ಕೊಡುತ್ತೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಅದಕ್ಕೂ ಮುನ್ನ ನಮ್ಮ ಪೇಜ್ ನ ಲೈಕ್ ಮಾಡಿ ಶೇರ್ ಮಾಡಿ. ನಿಮಗೆ ಹಸಿರು ಬಟಾಣಿ ಪಲ್ಯ ತಿಂದು ಬೇಜಾರು ಆಗಿದ್ರೆ ನೀವು ಒಮ್ಮೆ ಈ ಕರಿ ವಟಾಣಿ […]

Continue Reading