ದೇಶದ ರಾಷ್ಟ್ರಪತಿ ಪತಿ ಕಾರ್ ಅಡ್ಡ ಹಾಕಿದ ಟ್ರಾಫಿಕ್ ಪೊಲೀಸ್ ಮಾಡಿದ್ದೇನು.

ಸ್ನೇಹಿತರೆ ನಮ್ಮ ಭಾರತ ದೇಶದ ರಾಷ್ಟ್ರಪತಿಯವರು ಕಾರಿನಲ್ಲಿ ಬರುತ್ತಿದ್ದರು ಇವರ ಕಾರಿನ ಒಬ್ಬ ಸಾಧಾರಣ ಪೊಲೀಸ್ ಇನ್ಸ್ಪೆಕ್ಟರ್ ನಿಲ್ಲಿಸಿ ಎಂದು ಕೈ ತೋರಿಸಿ ನಿಲ್ಲಿಸಿದ್ದಾರೆ ಈ ದೃಶ್ಯ ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ ರಾಷ್ಟ್ರಪತಿಯವರಿಗೆ ದೌಲತ್ಪತ್ತಿಯಿಂದ ಯಾಕೆ ಯಾಕೆ ಪ್ರಜಾಂಟಲ್ ಅಧಿಕಾರಿಗಳಿಗೆ ಅಡ್ಡ ಹಾಕುತ್ತಿದ್ದೀರ ಎಂದು ಓಡಿ ಬಂದಿದ್ದಾರೆ . ಟ್ರಾಫಿಕ್ ಪೊಲೀಸ್ ತಾನು ರಾಷ್ಟ್ರಪತಿ ಏಕೆ ಅಡ್ಡ ಹಾಕಿದೆ ಎಂಬ ಕಾರಣ ಹೇಳಿದಾಗ ಅವರು ಇಲ್ಲದವರು ಎಲ್ಲ ಶಾಕ್ ಆಗಿದ್ದಾರೆ ಈ ಘಟನೆಗೆ ಕಾರಣವಾದ ಸಂಪಿಗೆ ಸ್ಪೆಕ್ಟರ್ […]

Continue Reading

ನಟಿ ರಕ್ಷಿತಾ ಪ್ರೇಮ್ ಸಣ್ಣ ಆಗಲು ಹೋಗಿಯಾಗಿದ್ದು ನೋಡಿದರೆ ನಿಜಕ್ಕೂ ಸಾಕು

ವೀಕ್ಷಕರೆ ನಟಿ ರಕ್ಷಿತಾ ಪ್ರೇಮ್ ಯಾರಿಗೆ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದ ನಟಿ ರಕ್ಷಿತಾ ಈಗ ದೂರವಾಗಿದ್ದು ನಟನೆಯಿಂದ ಕೂಡ ದೂರವಾಗಿದ್ದಾರೆ ಕಿರುತೆರೆ ಲೋಕದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇನ್ನು ನಟಿ ರಕ್ಷಿತಾ ನಟನಿಂದ ದೂರವಾಗಿದ್ದು ಏಕೆ ಗೊತ್ತಾ ದಪ್ಪ ಆಗಿದ್ದೆ ಮುಳುವಾಯಿತಾ ತೂಕ ಇಳಿಸಿಕೊಳ್ಳಲು ಹೋದ ರಕ್ಷಿತಾ ಅವರಿಗೆ ಆಗಿದ್ದೇನು ನೋಡೋಣ ಬನ್ನಿ. ಅದಕ್ಕೂ ಮುನ್ನ ನಿಮಗೂ ಕೂಡ ತಿಳಿಸಿ ಹೌದು ರಕ್ಷಿತಾ ಪ್ರೇಮ್ ನಟನೆ ನೃತ್ಯ ಇದೆಲ್ಲವೂ ಕೂಡ ಇವತ್ತಿಗೂ ಕೂಡ ಎಲ್ಲರಿಗೂ […]

Continue Reading

ಕರ್ಪೂರದಿಂದ ಹೀಗೆ ಮಾಡಿ ನಿಮಗೆ ಅಂಟಿರುವ ಎಲ್ಲ ದಾರಿದ್ರ್ಯವನ್ನು ಕಳೆದು ಕೊಳ್ಳಿ ತುಂಬ ಸುಲಭ

ಪ್ರಪಂಚದಲ್ಲಿ ದುಡ್ಡಿನ್ನ ಮೌಲ್ಯ ತಿಳಿಯದವರೇ ಇಲ್ಲವೇನೋ ದುಡ್ಡಿಗೆ ಅಷ್ಟೊಂದು ಬೆಲೆ ಇದೆ, ದುಡ್ಡು ಇಲ್ಲವಾದರೆ ವ್ಯಕ್ತಿಗೆ ಬೆಲೆ ಇರುವುದಿಲ್ಲ ಹಾಗು ಸಮಾಜದಲ್ಲಿ ಒಂದು ಗೌರವ ಸ್ಥಾನ ಬೇಕಾದರೆ ಹಣದ ಅವಶ್ಯಕತೆ ತುಂಬಾನೇ ಇದೆ, ಅದೇ ದುಡ್ಡಿಲ್ಲದೆ ಪ್ರಪಂಚದಲ್ಲಿ ತುಂಬಾನೇ ಜನ ಬಹಳಷ್ಟು ಕಷ್ಟ ಪಡುತ್ತಿದ್ದಾರೆ, ಕಾರಣ ಎಲ್ಲರು ಶ್ರೀಮಂತರಾಗಲು ಸಾಧ್ಯವಿಲ್ಲ. ಆದರೆ ಕೆಲವರು ಮಾತ್ರ ತಾವು ಅಂದುಕೊಂಡ ಗುರಿ ಅಥವಾ ಸಾಧನೆಯನ್ನ ಮಾಡಿ ಧನವಂತರಾಗುತ್ತಾರೆ, ನಾವು ಮಾಡುವ ಕೆಲಸದ್ಲಲಿ ಧನಪ್ರಾಪ್ತಿ ದೊರೆಯಬೇಕೆಂದರೆ ಏನು ಮಾಡಬೇಕು ಎಂದು ಈಗ […]

Continue Reading

ಈ 6 ಜನರು ಶ್ರೀಮಂತರಾಗಲು ಸಾಧ್ಯವೇ ಇಲ್ಲ ಎಂದು ಚಾಣಕ್ಯ ಹೇಳಿರುವುದು ಯಾರಿಗೆ ಗೊತ್ತೇ??

ಆಚಾರ್ಯ ಚಾಣಕ್ಯ ಅವರು ಶಿಕ್ಷಕ, ದಾರ್ಶನಿಕ, ಅರ್ಥಶಾಸ್ತ್ರಜ್ಞ, ನ್ಯಾಯಶಾಸ್ತ್ರಜ್ಞ ಮತ್ತು ರಾಜ ಸಲಹೆಗಾರರಾಗಿ ಜನಪ್ರಿಯರಾಗಿದ್ದಾರೆ. ಆಚಾರ್ಯ ಚಾಣಕ್ಯ ಅವರು ಪಾಟಲಿಪುತ್ರದ ಶ್ರೇಷ್ಠ ವಿದ್ವಾಂಸರಾಗಿದ್ದರು. ಇಷ್ಟು ದೊಡ್ಡ ಸಾಮ್ರಾಜ್ಯದ ಮಂತ್ರಿಯಾಗಿದ್ದ ನಂತರವೂ ಅವರು ಸರಳ ಗುಡಿಸಲಿನಲ್ಲಿ ವಾಸಿಸಲು ಆದ್ಯತೆ ನೀಡಿದರು. ಅಲ್ಲದೆ, ಅವರು ತುಂಬಾ ಸರಳವಾದ ಜೀವನವನ್ನು ನಂಬುತ್ತಾರೆ. ಚಾಣಕ್ಯ ತಮ್ಮ ಜೀವನದಿಂದ ಕೆಲವು ಅನುಭವಗಳನ್ನು ‘ಚಾಣಕ್ಯ ನೀತಿ’ ಪುಸ್ತಕದಲ್ಲಿ ನೀಡಿದ್ದಾರೆ. ಆಚಾರ್ಯ ಚಾಣಕ್ಯರ ನೀತಿ ಪುಸ್ತಕದಲ್ಲಿ ಮನುಷ್ಯರಿಗಾಗಿ ಅನೇಕ ನೀತಿಗಳನ್ನು ಉಲ್ಲೇಖಿಸಲಾಗಿದೆ. ಒಬ್ಬ ಮನುಷ್ಯನು ತನ್ನ ಜೀವಿತಾವಧಿಯಲ್ಲಿ […]

Continue Reading

ನೀವು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಮತ್ತು ಪ್ರೀತಿಸಿದವರನ್ನು ಸಿಗುತ್ತಾರೆ..!

ಹೌದು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಸಿಗುತ್ತಾಳೆ ಮತ್ತು ನಿಮ್ಮ ಪ್ರೀತಿಯಲ್ಲಿ ಏನಾದರು ಸಮಸ್ಯೆಯಾಗಿದ್ದರೆ ಇಲ್ಲಿ ಪರಿಹಾರ ಸಿಗುತ್ತದೆ. ಹಾಗಿದ್ರೆ ಈ ದೇವಸ್ಥಾನ ಇರೋದು ಎಲ್ಲಿ ಯಾವ ದೇವಸ್ಥಾನ ಅನ್ನೋದು ಇಲ್ಲಿದೆ ನೋಡಿ. ಈ ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯ. ಈ ದೇವಾಲಯದಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯವು ಜೀವಸಂಗಾತಿಯನ್ನು ಕರುಣಿಸುವ ಶಕ್ತಿಯುತ ದೇವಾಲಯ ಎಂದೇ ಪ್ರಸಿದ್ಧವಾಗಿದೆ. ಭಕ್ತಿ, ಶ್ರದ್ಧೆ ಇಲ್ಲಿಗೆ ಭೇಟಿ […]

Continue Reading

ಚರ್ಮ ರೋಗಿಗಳ ಪಾಲಿಗೆ ಧನ್ವಂತರಿ ಇದ್ದಂತೆ ಈ ವೈದ್ಯನಾಥೇಶ್ವರ ಸ್ವಾಮಿ, ಇದರ ಬಗ್ಗೆ ಒಂದಿಷ್ಟು ಮಾಹಿತಿ..!

ಮದ್ದೂರಿನ ತಾಲ್ಲೂಕಿನ ಶಿಂಷಾ ನದಿ ದಂಡೆಯ ಮೇಲಿರುವ ವೈದ್ಯನಾಥಪುರದ ವೈದ್ಯನಾಥೇಶ್ವರ ಕ್ಷೇತ್ರ ಚರ್ಮ ರೋಗಿಗಳ ಪಾಲಿಗೆ ಧನ್ವಂತರಿ ಇದ್ದಂತೆ. ಈ ದೇವಸ್ಥಾನಕ್ಕೆ ಬರುವವರಲ್ಲಿ ಬಹುತೇಕ ಜನರು ಚರ್ಮದ ರೋಗಗಳಿಗೆ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾಗದೆ ಕೊನೆಯ ಪ್ರಯತ್ನವಾಗಿ ವೈದ್ಯನಾಥೇಶ್ವರನಿಗೆ ಹರಕೆ ಕಟ್ಟಿಕೊಂಡು ಪೂಜೆ ಸಲ್ಲಿಸಲು ಬರುತ್ತಾರೆ. ಶಿಂಷಾ ನದಿಯಲ್ಲಿ ಮಿಂದು ಬೆಲ್ಲ ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿ ನದಿ ಸಮರ್ಪಿಸುತ್ತಾರೆ. ಬಳಿಕ ದೇವರ ದರ್ಶನ ಪಡೆದು ಗರ್ಭ ಗುಡಿಯಲ್ಲಿರುವ ಹುತ್ತದ ಮಣ್ಣನ್ನು ಪಡೆದು ಹಿಂದಿರುಗುತ್ತಾರೆ. ಈ ಹುತ್ತದ […]

Continue Reading

ನಾಗದೋಷ ಮತ್ತು ಮಕ್ಕಳಾಗದೇ ಇರುವವರಿಗೆ ಪರಿಹಾರ ನೀಡುವ, ಘಾಟಿ ಸುಬ್ರಮಣ್ಯ ಸ್ವಾಮಿಯ ಬಗ್ಗೆ ಒಂದಿಷ್ಟು ಮಾಹಿತಿ..!

ಹಲವು ದೋಷಗಳನ್ನು ಪರಿಹರಿಸುವಂತ ಕುಕ್ಕೆ ಸುಬ್ರಮಣ್ಯ ದೇವಾಲಯದ ಬಗ್ಗೆ ಹಲವರಿಗೆ ಗೂಟಿರುತ್ತದೆ, ಆದ್ರೆ ಕೆಲವರಿಗೆ ಘಾಟಿ ಸುಬ್ರಮಣ್ಯ ಬಗ್ಗೆ ತಿಳಿದಿರೋದಿಲ್ಲ ಅಂತವರಿಗೆ ಈ ದೇವಾಲಯದ ವಿಶೇಷತೆ ಹಾಗೂ ಮಹತ್ವವನ್ನು ತಿಳಿಸಲು ಬಯಸುತ್ತೇವೆ. ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯವು ನೋಡಲೇಬೇಕಾದ ಪ್ರವಾಸಿ ಸ್ತಳಗಳಲ್ಲಿ ಒಂದಾಗಿದೆ. ಈ ದೇವಾಲಯ ಇರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಳಿ ಇದೆ. ಘಾಟಿ ಸುಬ್ರಹ್ಮಣ್ಯ ಬೆಂಗಳೂರಿನಿಂದ ಸುಮಾರು 60 ಕಿ.ಮೀ ಆಗಿದೆ. ದೇವಾಲಯವು ಶ್ರೀ ಸುಬ್ರಹ್ಮಣ್ಯ ಮತ್ತುಲಕ್ಷ್ಮಿ ನರಸಿಂಹ ದೇವರಿಗೆ ಸೇರುತ್ತದೆ. ದೇವಾಲಯದ […]

Continue Reading

ಈ ಹಣ್ಣನ್ನ ಗಂಡಸರು ತಿನ್ನುವುದರಿಂದ ಆರೋಗ್ಯದ ಯಾವ ಯಾವ ಲಾಭಗಳು ಸಿಗುತ್ತವೆ ಗೊತ್ತಾ..!

ನಮಸ್ಕಾರ ಇಂದಿನ ಮಾಹಿತಿಯಲ್ಲಿ ಅತ್ತಿ ಹಣ್ಣು ಹೌದು ಅಂಜೂರದ ಹಣ್ಣು ಅಂತ ಕೂಡ ಕರಿತಾರೆ ಇದನ್ನು. ಇದರ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ತಿಳಿಯೋಣ ತಪ್ಪದೆ ಸಂಪೂರ್ಣವಾಗಿ ಈ ಲೇಖನವನ್ನ ತಿಳಿಯಿರಿ ಅಂಜೂರದ ಹಣ್ಣನ್ನು ಹೇಗೆಲ್ಲ ಬಳಕೆ ಮಾಡುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು ಇನ್ನೂ ಏನೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಈ ಅಂಜೂರದ ಹಣ್ಣು ಮನೆ ಮದ್ದು ಎಂಬುದನ್ನು ತಿಳಿಯೋಣ. ಹೌದು ಅಂಜೂರದ ಹಣ್ಣು ಇದನ್ನು ಅತ್ತಿಹಣ್ಣು ಅಂತ ಕೂಡ ಹಳ್ಳಿ ಮಂದಿ ಕರೆಯುತ್ತಾರೆ. ಈ ಅಂಜೂರದ ಹಣ್ಣನ್ನು ಒಣ […]

Continue Reading

ಅಪ್ಪಿ ತಪ್ಪಿ ಇಂತ ಸಸ್ಯ ಮತ್ತು ಗಿಡಗಳನ್ನು ಮನೆಯಲ್ಲಿ ಹಚ್ಚಬೇಡಿ, ಕುಟುಂಬ ನಾಶವಾಗುವುದು

ಮನೆಯ ಸುತ್ತಮುತ್ತ ಗಿಡ-ಮರಗಳನ್ನು ಬೆಳೆಸುವುದು ಒಳ್ಳೆಯ ಕೆಲಸ ಮತ್ತು ಮನೆಯ ಸುತ್ತಮುತ್ತ ಕೆಲವೊಂದು ಗಿಡಗಳು ಮರಗಳು ಇರುವುದು ಕೂಡ ಮನೆಗೆ ಒಳ್ಳೆಯದು, ಹಾಗೆ ವಾತಾವರಣಕ್ಕೂ ಕೂಡ ಒಳ್ಳೆಯದು.‌ ಆದರೆ ಶಾಸ್ತ್ರಗಳ ಪ್ರಕಾರ ಕೆಲವೊಂದು ಗಿಡಮರಗಳನ್ನು ಮನೆಯ ಆವರಣದಲ್ಲಿ ಹಾಗೂ ಮನೆಯ ಒಳಗೆ ಬೆಳೆಸಲೆ ಬಾರದು. ಇದರಿಂದ ಮನೆಗೆ ನಕಾರಾತ್ಮಕತೆಯ ಶಕ್ತಿ ಪಸರಿಸಬಹುದು ಎಂಬ ಕಾರಣಕ್ಕಾಗಿ ಹಿರಿಯರು ಇಂತಹ ಕೆಲವೊಂದು ಗಿಡಮರಗಳನ್ನು ಮನೆಯ ಆವರಣದಲ್ಲಿ ಬೆಳಸಲೇಬಾರದು ಅಂತಹ ಗಿಡಮರಗಳ ಬಗ್ಗೆ ನಾವು ಪರಿಚಯಿಸಿ ಕೊಡುತ್ತೇವೆ, ಅವುಗಳನ್ನು ನೀವು ಮನೆಯ […]

Continue Reading

ಕಡಿಮೆ ದರದಲ್ಲಿ ಸಿಗುವ ಸಬ್ಬಕ್ಕಿ ಇಂದ ಸಿಗುವ ಲಾಭಗಳ ಬಗ್ಗೆ ನಿಮಗೆ ತಿಳಿದರೆ ಸಿಕ್ಕಾಪಟ್ಟೆ ಆಶ್ಚರ್ಯ ಪಡ್ತೀರಾ …!

ಕಡಿಮೆ ಹಣದಲ್ಲಿ ಸಿಗುವ ಸಬ್ಬಕ್ಕಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಚರ್ಮದ ಕಾಂತಿಯನ್ನು ಹೆಚ್ಚು ಮಾಡುವಲ್ಲಿಯೂ ಕೂಡ ಸಬ್ಬಕ್ಕಿ ಹೆಚ್ಚು ಸಹಕಾರಿಯಾಗಿದೆ, ಹೇಗೆ ಎಂಬುದನ್ನು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಸಬ್ಬಕ್ಕಿ ಬಳಸಿ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚು ಮಾಡಿಕೊಳ್ಳಿ ಜೊತೆಗೆ ನಿಮ್ಮ ಆರೋಗ್ಯವನ್ನು ಕೂಡ ವೃದ್ಧಿ ಮಾಡಿಕೊಳ್ಳಲು ಸಬ್ಬಕ್ಕಿಯನ್ನು ಹೇಗೆಲ್ಲ ಬಳಸಬಹುದು ಎಂಬುದನ್ನು ತಿಳಿಸಿಕೊಳ್ಳೋಣ. ಇಷ್ಟು ದಿವಸಗಳವರೆಗೂ ಸಬ್ಬಕ್ಕಿಯನ್ನು ಪಾಯಸದ ರೂಪದಲ್ಲಿ ಅಥವಾ ಗಂಜಿ ರೂಪದಲ್ಲಿ ಇನ್ನೂ ಕೆಲವರು ಹಪ್ಪಳ […]

Continue Reading