ನೀವು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಮತ್ತು ಪ್ರೀತಿಸಿದವರನ್ನು ಸಿಗುತ್ತಾರೆ..!

ಹೌದು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಸಿಗುತ್ತಾಳೆ ಮತ್ತು ನಿಮ್ಮ ಪ್ರೀತಿಯಲ್ಲಿ ಏನಾದರು ಸಮಸ್ಯೆಯಾಗಿದ್ದರೆ ಇಲ್ಲಿ ಪರಿಹಾರ ಸಿಗುತ್ತದೆ. ಹಾಗಿದ್ರೆ ಈ ದೇವಸ್ಥಾನ ಇರೋದು ಎಲ್ಲಿ ಯಾವ ದೇವಸ್ಥಾನ ಅನ್ನೋದು ಇಲ್ಲಿದೆ ನೋಡಿ. ಈ ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯ. ಈ ದೇವಾಲಯದಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯವು ಜೀವಸಂಗಾತಿಯನ್ನು ಕರುಣಿಸುವ ಶಕ್ತಿಯುತ ದೇವಾಲಯ ಎಂದೇ ಪ್ರಸಿದ್ಧವಾಗಿದೆ. ಭಕ್ತಿ, ಶ್ರದ್ಧೆ ಇಲ್ಲಿಗೆ ಭೇಟಿ […]

Continue Reading

ಚರ್ಮ ರೋಗಿಗಳ ಪಾಲಿಗೆ ಧನ್ವಂತರಿ ಇದ್ದಂತೆ ಈ ವೈದ್ಯನಾಥೇಶ್ವರ ಸ್ವಾಮಿ, ಇದರ ಬಗ್ಗೆ ಒಂದಿಷ್ಟು ಮಾಹಿತಿ..!

ಮದ್ದೂರಿನ ತಾಲ್ಲೂಕಿನ ಶಿಂಷಾ ನದಿ ದಂಡೆಯ ಮೇಲಿರುವ ವೈದ್ಯನಾಥಪುರದ ವೈದ್ಯನಾಥೇಶ್ವರ ಕ್ಷೇತ್ರ ಚರ್ಮ ರೋಗಿಗಳ ಪಾಲಿಗೆ ಧನ್ವಂತರಿ ಇದ್ದಂತೆ. ಈ ದೇವಸ್ಥಾನಕ್ಕೆ ಬರುವವರಲ್ಲಿ ಬಹುತೇಕ ಜನರು ಚರ್ಮದ ರೋಗಗಳಿಗೆ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾಗದೆ ಕೊನೆಯ ಪ್ರಯತ್ನವಾಗಿ ವೈದ್ಯನಾಥೇಶ್ವರನಿಗೆ ಹರಕೆ ಕಟ್ಟಿಕೊಂಡು ಪೂಜೆ ಸಲ್ಲಿಸಲು ಬರುತ್ತಾರೆ. ಶಿಂಷಾ ನದಿಯಲ್ಲಿ ಮಿಂದು ಬೆಲ್ಲ ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿ ನದಿ ಸಮರ್ಪಿಸುತ್ತಾರೆ. ಬಳಿಕ ದೇವರ ದರ್ಶನ ಪಡೆದು ಗರ್ಭ ಗುಡಿಯಲ್ಲಿರುವ ಹುತ್ತದ ಮಣ್ಣನ್ನು ಪಡೆದು ಹಿಂದಿರುಗುತ್ತಾರೆ. ಈ ಹುತ್ತದ […]

Continue Reading

ನಾಗದೋಷ ಮತ್ತು ಮಕ್ಕಳಾಗದೇ ಇರುವವರಿಗೆ ಪರಿಹಾರ ನೀಡುವ, ಘಾಟಿ ಸುಬ್ರಮಣ್ಯ ಸ್ವಾಮಿಯ ಬಗ್ಗೆ ಒಂದಿಷ್ಟು ಮಾಹಿತಿ..!

ಹಲವು ದೋಷಗಳನ್ನು ಪರಿಹರಿಸುವಂತ ಕುಕ್ಕೆ ಸುಬ್ರಮಣ್ಯ ದೇವಾಲಯದ ಬಗ್ಗೆ ಹಲವರಿಗೆ ಗೂಟಿರುತ್ತದೆ, ಆದ್ರೆ ಕೆಲವರಿಗೆ ಘಾಟಿ ಸುಬ್ರಮಣ್ಯ ಬಗ್ಗೆ ತಿಳಿದಿರೋದಿಲ್ಲ ಅಂತವರಿಗೆ ಈ ದೇವಾಲಯದ ವಿಶೇಷತೆ ಹಾಗೂ ಮಹತ್ವವನ್ನು ತಿಳಿಸಲು ಬಯಸುತ್ತೇವೆ. ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯವು ನೋಡಲೇಬೇಕಾದ ಪ್ರವಾಸಿ ಸ್ತಳಗಳಲ್ಲಿ ಒಂದಾಗಿದೆ. ಈ ದೇವಾಲಯ ಇರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಳಿ ಇದೆ. ಘಾಟಿ ಸುಬ್ರಹ್ಮಣ್ಯ ಬೆಂಗಳೂರಿನಿಂದ ಸುಮಾರು 60 ಕಿ.ಮೀ ಆಗಿದೆ. ದೇವಾಲಯವು ಶ್ರೀ ಸುಬ್ರಹ್ಮಣ್ಯ ಮತ್ತುಲಕ್ಷ್ಮಿ ನರಸಿಂಹ ದೇವರಿಗೆ ಸೇರುತ್ತದೆ. ದೇವಾಲಯದ […]

Continue Reading

ಈ ಹಣ್ಣನ್ನ ಗಂಡಸರು ತಿನ್ನುವುದರಿಂದ ಆರೋಗ್ಯದ ಯಾವ ಯಾವ ಲಾಭಗಳು ಸಿಗುತ್ತವೆ ಗೊತ್ತಾ..!

ನಮಸ್ಕಾರ ಇಂದಿನ ಮಾಹಿತಿಯಲ್ಲಿ ಅತ್ತಿ ಹಣ್ಣು ಹೌದು ಅಂಜೂರದ ಹಣ್ಣು ಅಂತ ಕೂಡ ಕರಿತಾರೆ ಇದನ್ನು. ಇದರ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ತಿಳಿಯೋಣ ತಪ್ಪದೆ ಸಂಪೂರ್ಣವಾಗಿ ಈ ಲೇಖನವನ್ನ ತಿಳಿಯಿರಿ ಅಂಜೂರದ ಹಣ್ಣನ್ನು ಹೇಗೆಲ್ಲ ಬಳಕೆ ಮಾಡುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು ಇನ್ನೂ ಏನೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಈ ಅಂಜೂರದ ಹಣ್ಣು ಮನೆ ಮದ್ದು ಎಂಬುದನ್ನು ತಿಳಿಯೋಣ. ಹೌದು ಅಂಜೂರದ ಹಣ್ಣು ಇದನ್ನು ಅತ್ತಿಹಣ್ಣು ಅಂತ ಕೂಡ ಹಳ್ಳಿ ಮಂದಿ ಕರೆಯುತ್ತಾರೆ. ಈ ಅಂಜೂರದ ಹಣ್ಣನ್ನು ಒಣ […]

Continue Reading

ಅಪ್ಪಿ ತಪ್ಪಿ ಇಂತ ಸಸ್ಯ ಮತ್ತು ಗಿಡಗಳನ್ನು ಮನೆಯಲ್ಲಿ ಹಚ್ಚಬೇಡಿ, ಕುಟುಂಬ ನಾಶವಾಗುವುದು

ಮನೆಯ ಸುತ್ತಮುತ್ತ ಗಿಡ-ಮರಗಳನ್ನು ಬೆಳೆಸುವುದು ಒಳ್ಳೆಯ ಕೆಲಸ ಮತ್ತು ಮನೆಯ ಸುತ್ತಮುತ್ತ ಕೆಲವೊಂದು ಗಿಡಗಳು ಮರಗಳು ಇರುವುದು ಕೂಡ ಮನೆಗೆ ಒಳ್ಳೆಯದು, ಹಾಗೆ ವಾತಾವರಣಕ್ಕೂ ಕೂಡ ಒಳ್ಳೆಯದು.‌ ಆದರೆ ಶಾಸ್ತ್ರಗಳ ಪ್ರಕಾರ ಕೆಲವೊಂದು ಗಿಡಮರಗಳನ್ನು ಮನೆಯ ಆವರಣದಲ್ಲಿ ಹಾಗೂ ಮನೆಯ ಒಳಗೆ ಬೆಳೆಸಲೆ ಬಾರದು. ಇದರಿಂದ ಮನೆಗೆ ನಕಾರಾತ್ಮಕತೆಯ ಶಕ್ತಿ ಪಸರಿಸಬಹುದು ಎಂಬ ಕಾರಣಕ್ಕಾಗಿ ಹಿರಿಯರು ಇಂತಹ ಕೆಲವೊಂದು ಗಿಡಮರಗಳನ್ನು ಮನೆಯ ಆವರಣದಲ್ಲಿ ಬೆಳಸಲೇಬಾರದು ಅಂತಹ ಗಿಡಮರಗಳ ಬಗ್ಗೆ ನಾವು ಪರಿಚಯಿಸಿ ಕೊಡುತ್ತೇವೆ, ಅವುಗಳನ್ನು ನೀವು ಮನೆಯ […]

Continue Reading

ಕಡಿಮೆ ದರದಲ್ಲಿ ಸಿಗುವ ಸಬ್ಬಕ್ಕಿ ಇಂದ ಸಿಗುವ ಲಾಭಗಳ ಬಗ್ಗೆ ನಿಮಗೆ ತಿಳಿದರೆ ಸಿಕ್ಕಾಪಟ್ಟೆ ಆಶ್ಚರ್ಯ ಪಡ್ತೀರಾ …!

ಕಡಿಮೆ ಹಣದಲ್ಲಿ ಸಿಗುವ ಸಬ್ಬಕ್ಕಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಚರ್ಮದ ಕಾಂತಿಯನ್ನು ಹೆಚ್ಚು ಮಾಡುವಲ್ಲಿಯೂ ಕೂಡ ಸಬ್ಬಕ್ಕಿ ಹೆಚ್ಚು ಸಹಕಾರಿಯಾಗಿದೆ, ಹೇಗೆ ಎಂಬುದನ್ನು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಸಬ್ಬಕ್ಕಿ ಬಳಸಿ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚು ಮಾಡಿಕೊಳ್ಳಿ ಜೊತೆಗೆ ನಿಮ್ಮ ಆರೋಗ್ಯವನ್ನು ಕೂಡ ವೃದ್ಧಿ ಮಾಡಿಕೊಳ್ಳಲು ಸಬ್ಬಕ್ಕಿಯನ್ನು ಹೇಗೆಲ್ಲ ಬಳಸಬಹುದು ಎಂಬುದನ್ನು ತಿಳಿಸಿಕೊಳ್ಳೋಣ. ಇಷ್ಟು ದಿವಸಗಳವರೆಗೂ ಸಬ್ಬಕ್ಕಿಯನ್ನು ಪಾಯಸದ ರೂಪದಲ್ಲಿ ಅಥವಾ ಗಂಜಿ ರೂಪದಲ್ಲಿ ಇನ್ನೂ ಕೆಲವರು ಹಪ್ಪಳ […]

Continue Reading

ಹುಡುಗ್ರಾ ನಿಮ್ಮ ಗಡ್ಡ ಹುಲ್ಲಿನ ಹಾಗೆ ಬೆಳಿಬೇಕಾ ಹಾಗಾದ್ರೆ ಇದನ್ನ ಹೀಗೆ ಹಚ್ಚಿ ನೋಡಿ ಸಾಕು ..!

ಕೆಲ ಗಂಡು ಮಕ್ಕಳಿಗೆ ಈ ಸಮಸ್ಯೆ ಕಾಡುತ್ತಾ ಇರುತ್ತದೆ ವಯಸ್ಸಿಗೆ ತಕ್ಕಷ್ಟು ಗಡ್ಡ ಬಂದಿರುವುದೆಲ್ಲ ಹೌದು ಈ ಸಮಸ್ಯೆ ಕೂಡ ಹೆಚ್ಚಾಗಿ ಇಂದಿನ ಕಾಲದ ಗಂಡುಮಕ್ಕಳಲ್ಲಿ ಕಾಡುತ್ತಾ ಇದೆ ಇದನ್ನು ಅಷ್ಟಾಗಿ ಜನರು ಪರಿಗಣಿಸುವುದಿಲ್ಲ ಆದರೆ ಕೆಲ ಗಂಡು ಮಕ್ಕಳು ಈ ವಿಚಾರವಾಗಿ ಸಾಕಷ್ಟು ಯೋಚನೆ ಮಾಡುತ್ತಾ ಇರುತ್ತಾರೆ ಅಂತಹವರಿಗಾಗಿ ಈ ಮಾಹಿತಿಯಲ್ಲಿ ಉಪಯುಕ್ತ ಮಾಹಿತಿಯೊಂದನ್ನು ತಿಳಿಸುತ್ತಿದ್ದೇವೆ. ಈ ಉತ್ತಮ ಮನೆಮದ್ದಿನಿಂದ ಗಡ್ಡವನ್ನು ಚನ್ನಾಗಿ ಬೆಳೆಯುವಂತೆ ಮಾಡಿಕೊಳ್ಳಬಹುದು ಹೇಗೆ ಎಂಬುದನ್ನು ತಿಳಿಯೋಣ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ […]

Continue Reading

ಹಳೆಯ ಕಾಲದಲ್ಲಿ ರಾಜರನ್ನು ಆಕರ್ಷಿಸಲು ರಾಣಿಯರು ಈ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದರು!

ರಾಜ ಮಹಾರಾಜರ ಯುಗದಲ್ಲಿ ಮಹಿಳೆಯರಿಗೆ ಇಂದಿನಂತೆ ಬ್ಯೂಟಿ ಪಾರ್ಲರ್‌ಗಳು ಇರಲಿಲ್ಲ, ತಮ್ಮನ್ನು ಸುಂದರವಾಗಿ, ಆಕರ್ಷಕವಾಗಿ ಮತ್ತು ಯಂಗ್ ಆಗಿ ಇರಲು ಯಾವುದೇ ಕೆನೆ ಅಥವಾ ಯಾವುದೇ ಸಾಬೂನು, ಶಾಂಪೂ ಇರಲಿಲ್ಲ. ಆದರೂ ಕೂಡ ಹಳೆಯ ಕಾಲದ ರಾಣಿಯರು ಬಹಳ ಸುಂದರವಾಗಿದ್ದರು, ಹಳೆಯ ಕಾಲದಲ್ಲಿ, ಈ ರಾಣಿಗಳನ್ನು ಗಳಿಸಲು ಮಾತ್ರ ಅನೇಕ ಯುದ್ಧಗಳು ನಡೆದಿವೆ. ಹಳೆಯ ದಿನಗಳಲ್ಲಿ, ರಾಜನು ಮಹಾರಾಜರ ಆಡಳಿತಗಾರನಾಗಿದ್ದಾಗ, ರಾಣಿಯರು ತಮ್ಮನ್ನು ಸುಂದರವಾಗಿ ಮತ್ತು ಆಕರ್ಷಕವಾಗಿಡಲು ಶ್ರಮಿಸಬೇಕಾಯಿತು. ಏಕೆಂದರೆ ಒಬ್ಬ ರಾಜನಿಗೆ ಅನೇಕ ರಾಣಿಯರು ಇರುತ್ತಿದ್ದರು […]

Continue Reading

ನಿಮಗೆ ಹಣದ ಕೊರತೆ ಇದೆಯೇ?? ನಿತ್ಯ ಜೀವನದಲ್ಲಿ ಈ ಸಲಹೆಗಳನ್ನು ಪಾಲಿಸಿ ಉತ್ತಮ ಹಣ ಕೂಡಿಸಿ.

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರವನ್ನು ಬಹಳ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿ ಉಲ್ಲೇಖಿಸಲಾದ ಕ್ರಮಗಳು ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಅವುಗಳನ್ನು ಅಳವಡಿಸಿಕೊಳ್ಳುವುದರಿಂದ ಅಪಾರ ಆರ್ಥಿಕ ಚೇತರಿಕೆಗೆ ಕಾರಣವಾಗಬಹುದು ಹಾಗೂ ಉತ್ತಮ ಹಣ ಕೂಡಿಸಬಹುದು ಎಂದು ನಂಬಲಾಗಿದೆ. ಈ ಕ್ರಮಗಳು ಎಷ್ಟು ಪರಿಣಾಮಕಾರಿಯಾಗಿವೆಯೆಂದರೆ, ಕೆಲವೇ ದಿನಗಳಲ್ಲಿ ಅವು ಪರಿಣಾಮಗಳನ್ನು ತೋರಿಸಲು ಪ್ರಾರಂಭಿಸುತ್ತವೆ. ವಾಸ್ತು ಶಾಸ್ತ್ರ ತಜ್ಞರು ನಂಬುವಂತೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಕ್ರಮಗಳು ಬಡತನವನ್ನು ಮನೆಯಿಂದ ಓಡಿಸಲು ಮಾಡಬೇಕು. ಬಡತನವನ್ನು ಹೋಗಲಾಡಿಸಲು ಈ ಪರಿಹಾರಗಳು ಬಹಳ ಪರಿಣಾಮಕಾರಿ […]

Continue Reading

ಮಗುವಿನ ಪ್ರಾಣ ಉಳಿಸಿದ್ದಕ್ಕಾಗಿ ಬಂದ ಹಣವನ್ನು ರೈಲ್ವೆ ಉದ್ಯೋಗಿ ಮಾಡಿದ್ದೇನು ಗೊತ್ತಾ?? ತಿಳಿದರೆ ಸೆಲ್ಯೂಟ್ ಮಾಡುತ್ತೀರಾ..!

ಮಗುವಿನ ಪ್ರಾಣ ಉಳಿಸಿದ್ದಕ್ಕಾಗಿ ಬಂದ ಹಣವನ್ನು ರೈಲ್ವೆ ಉದ್ಯೋಗಿ ಮಾಡಿದ್ದೇನು ಗೊತ್ತಾ?? ತಿಳಿದರೆ ಸೆಲ್ಯೂಟ್ ಮಾಡುತ್ತೀರಾ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಕಾಪಾಡಿದ ರೈಲ್ವೆ ಸಿಬ್ಬಂದಿ ಮಯೂರ್ ಅವರ ಕುರಿತು ಇಡೀ ದೇಶದ ಎಲ್ಲೆಡೆ ಸುದ್ದಿಯಾಗಿದೆ, ಅಮ್ಮನ ಕೈತಪ್ಪಿ ರೈಲ್ವೆ ಹಳಿಯ ಮೇಲೆ ಹೋದ ಪುಟ್ಟ ಮಗುವನ್ನು ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೆ ಮಯೂರ ರಾವರಿ ಹಳ್ಳಿಯ ಮೇಲಿಂದ ಪ್ಲಾಟ್ಫಾರ್ಮ್ ಮೇಲೆ ಹತ್ತಿಸಿ ಮಗುವಿನ ಪ್ರಾಣ ಕಾಪಾಡಿದರು. ಕೇವಲ ಎರಡು ಅಥವಾ ಮೂರು ಸೆಕೆಂಡ್ಗಳ ಕಾಲ ತಡವಾಗಿದ್ದರೂ […]

Continue Reading