ಶವ ಯಾತ್ರೆಯನ್ನು ನೋಡುವುದರಿಂದ ನಿಜಕ್ಕೂ ಶುಭವಾಗುತ್ತದೆಯೇ? ಯಾವುದೇ ರೀತಿಯ ಋಣಾತ್ಮಕ ಶಕ್ತಿಗಳು ಬೆನ್ನಟ್ಟುವುದಿಲ್ಲವೇ ಇಲ್ಲಿದೆ ಮಾಹಿತಿ

ನಮಸ್ತೇ ಆತ್ಮೀಯ ಗೆಳೆಯರೇ, ಸತ್ತ ಮೇಲೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಸತ್ತ ಶವದ ಮೆರವಣಿಗೆ ಮಾಡುತ್ತಾರೆ. ಹೌದು ಇದು ಒಂದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಸತ್ತವರಿಗೆ ನೀಡುವ ಗೌರವ ಅಂತ ಹೇಳಿದರೆ ತಪ್ಪಾಗಲಾರದು. ಶವ ಯಾತ್ರೆಯನ್ನು ನೋಡುವುದರಿಂದ ಲಾಭವಾದರೂ ಏನು. ನಿಜಕ್ಕೂ ಇದರಿಂದ ಲಾಭವಾಗುತ್ತದೆಯೇ. ಆಕಸ್ಮಿಕವಾಗಿ ನೀವು ಹೊರಗಡೆ ಹೋಗುವಾಗ ಅಥವಾ ದಾರಿಯಲ್ಲಿ ಹೋಗುವಾಗ ಶವದ ಯಾತ್ರೆಯನ್ನು ನೋಡಿರಬಹುದು. ಕೆಲವರು ಧೈರ್ಯದಿಂದ ನೋಡಿ ಅದಕ್ಕೆ ನಮಸ್ಕಾರ ಮಾಡುತ್ತಾರೆ. ಇನ್ನೂ ಕೆಲವರು ಭಯ ಪಟ್ಟು ಅದರ ಕಡೆಗೆ […]

Continue Reading

ಬಿರಿಯಾನಿ ಎಲೆಯನ್ನು ಮನೆಯಲ್ಲಿ ಸುಟ್ಟರೆ ಖಂಡಿತವಾಗಿ ಹತ್ತಾರು ಲಾಭಗಳು ದೊರೆಯುತ್ತದೆ. ಇದಕ್ಕೆ ವಿಜ್ಞಾನ ಏನು ಹೇಳುತ್ತದೆ ಗೊತ್ತೇ

ನಮಸ್ತೇ ಪ್ರಿಯ ಮಿತ್ರರೇ, ಜೀವನದಲ್ಲಿ ಮನುಷ್ಯ ಎಷ್ಟೇ ಹಣವನ್ನು ಮಾಡಿದರು ಆಸ್ತಿಯನ್ನು ಮಾಡಿದರು ಕೂಡ ಆತನು ಜೀವನದಲ್ಲಿ ನೆಮ್ಮದಿ ಮತ್ತು ಸುಖ ಶಾಂತಿಗಾಗಿ ಹರ ಸಾಹಸವನ್ನೂ ಮಾಡುತ್ತಾನೆ. ಹಾಗೂ ಹಲವಾರು ರೀತಿಯ ಮಾರ್ಗಗಳನ್ನು ಅನುಸರಿಸುತ್ತಾನೆ. ನಿಮಗೆ ಗೊತ್ತಿರದ ವಿಷಯ ಅಂದರೆ ನಮ್ಮ ಸುತ್ತ ಮುತ್ತಲೂ ಅನೇಕ ವಸ್ತುಗಳಿವೆ ಗಿಡಮೂಲಿಕೆಗಳು ಇವೆ. ಇವುಗಳಿಂದ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಗಳು ಆಗುತ್ತಲೇ ಇರುತ್ತವೆ. ಆದರೆ ನಮಗೆ ಅವುಗಳ ಬಗ್ಗೆ ಪರಿಚಯವೇ ಇರುವುದಿಲ್ಲ. ಹೀಗಾಗಿ ಮನಶ್ಶ್ಯಾಂತಿ ಗಾಗೀ ನೀವು ಬಹಳ […]

Continue Reading

ಏಕಾಂಗಿ ಆಗಿ ಬಾವಿ ತೋಡಿ ನೀರು ತಂದ ಎಂ. ಟೆಕ್ ಪದವೀಧರ ಸೂರ್ಯಕಾಂತ್ ಪ್ರಭು ಕಾರಣ ಏನು ಗೊತ್ತಾ

ನಮಸ್ತೇ ಪ್ರಿಯ ಓದುಗರೇ, ಆಧುನಿಕ ಭಗೀರಥ ಎಂದು ಕರೆಸಿಕೊಂಡಿರುವ ಎಂ. ಟೆಕ್ ಪದವಿದರು ಮೂಲತಃ ಬೀದರ್ ನವರೂ. ಸತತವಾಗಿ ಕೃಷಿಗಾಗಿ ಐದು ತಿಂಗಳುಗಳ ಕಾಲ ತಾವೇ ಕೃಷಿಗಾಗಿ ಬಾವಿ ತೋಡಿದ್ದಾರೆ. ಇವರ ಸಾಧನೆಗೆ ಶಬ್ದಗಳೇ ಇಲ್ಲ ಗೆಳೆಯರೇ. ಬೀದರ್ ಜಿಲ್ಲೆಯ ಔರಾದ್ತಾ ಲೂಕಿನವರಾಗಿದ್ದು ಇವರ ಹೆಸರು ಸೂರ್ಯಕಾಂತ್ ಪ್ರಭು ಎಂದು ಇವರು ಎಂಟೆಕ್ ಓದಿದ್ದಾರೆ. ಇವರು ತಮ್ಮ ವೃತ್ತಿಗೆ ಅನುಗುಣವಾಗಿ ಎಂಟೆಕ್ ಮಾಡಿ ಮುಗಿಸಿದ ಮೇಲೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಕಾರಣದಿಂದ […]

Continue Reading

ತಂದೆಯಿಲ್ಲದೆ ತಾಯಿಯ ನೆರಳಿನಲ್ಲಿ ಬೆಳೆದು ಕಡು ಬಡತನಕ್ಕೆ ಸವಾಲ್ ಹಾಕಿ PSI ಆದ ಹೆಣ್ಣುಮಗಳ ಯಶೋಗಾದೆ ಇದು

ನಮಸ್ತೇ ಪ್ರಿಯ ಓದುಗರೇ, ಮನಸ್ಸಿದ್ದರೆ ಮಾರ್ಗ ಹಾಗೂ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಗಾದೆ ಮಾತುಗಳನ್ನು ನಾವು ಚಿಕ್ಕ ವಯಸ್ಸಿನಲ್ಲಿ ಶಾಲೆಯಲ್ಲಿ ಕಲಿತಿದ್ದೇವೆ. ಹೌದು ಪ್ರತಿಯೊಬ್ಬರೂ ಚಿಕ್ಕವರು ಇದ್ದಾಗ ಒಂದಲ್ಲ ಒಂದು ಕನಸುಗಳನ್ನು ಹೊತ್ತಿರುತ್ತಾರೆ. ಕೆಲವರಿಗೆ ಇವುಗಳನ್ನು ನನಸು ಮಾಡಲು ಎಲ್ಲ ರೀತಿಯ ಸೌಲಭ್ಯಗಳು ಇದ್ದರೂ ಕೂಡ ಅವರು ಕಷ್ಟ ಪಡುವುದಿಲ್ಲ. ಹೀಗಾಗಿ ಗುರಿ ಮುಟ್ಟಲೂ ಕೂಡ ಆಗುವುದಿಲ್ಲ. ಆದರೆ ಇನ್ನೂ ಕೆಲವು ಜನರಿಗೆ ಸೌಲಭ್ಯಗಳು ದೊರೆಯದೇ ಕಡು ಬಡತನದಿಂದ ಬರುವ ಜನರ ಕನಸುಗಳಿಗೆ ಮಿತಿಯೇ ಇಲ್ಲ […]

Continue Reading

ಯಾವುದೇ ಕಾರಣಕ್ಕೂ ಈ ನಾಲ್ಕು ಜಾಗದಲ್ಲಿ ಇರಬೇಡಿ ಅಂತ ಚಾಣಕ್ಯ ಹೇಳಿದ್ದೆಕ್ಕೆ ಗೊತ್ತಾ

ನಮಸ್ತೇ ಪ್ರಿಯ ಓದುಗರೇ ಆಚಾರ್ಯ ಚಾಣಕ್ಯ ರಚಿಸಿದ ನೀತಿ ಗ್ರಂಥ ಎಲ್ಲರಿಗೂ ಒಂದು ಮಾರ್ಗದರ್ಶಕ. ಅವರ ನಿಯಮಗಳು ತತ್ವಗಳು ಈಗಲೂ ಪ್ರಸ್ತುತ. ಹಾಗೂ ಇವರ ನಿಯಮಗಳು ಜೀವನವನ್ನು ಸುಖಮಯ ಮತ್ತು ಸಂತೋಷವನ್ನಾಗಿಸಲು ತುಂಬಾನೇ ಸಹಾಯ ಮಾಡುತ್ತದೆ. ಹಾಗೆಯೇ ಅವರು ಹೇಳುವ ಪ್ರತಿಯೊಂದು ಮಾತುಗಳು ಜೀವನಕ್ಕೆ ಹೊಸ ಮಾರ್ಗ. ಚಾಣಕ್ಯನ ಪ್ರತಿಯೊಂದು ಮಾತುಗಳು ಬದುಕಿನಲ್ಲಿ ಬೆಳಕನ್ನು ತೋರುತ್ತವೆ. ಚಾಣಕ್ಯರು ಇಂತಹ ನಾಲ್ಕು ಸ್ಥಳದಲ್ಲಿ ಇರಬಾರದು ಅಂತ ಹೇಳಿದ್ದಾರೆ. ಹಾಗೂ ಅಂಥಹ ಸ್ಥಳದಲ್ಲಿ ಇದ್ದರೆ ಅದರಿಂದ ಆಗುವ ಅನೇಕ ಪರಿಣಾಮಗಳನ್ನು […]

Continue Reading

ಮೈಸೂರ್ ಸ್ಯಾಂಡಲ್ ಸೋಪ್ ಆರಂಭ ಆಗಿದ್ದು ಹೇಗೆ ಗೊತ್ತಾ ಮೈಸೂರು ಸ್ಯಾಂಡಲ್ ಸೋಪ್ ಪರಿಮಳಕ್ಕೆ ಶತಮಾನದ ಇತಿಹಾಸ

ನಮಸ್ತೇ ಪ್ರಿಯ ಸ್ನೇಹಿತರೆ, ಮೈಸೂರು ಅಂದರೆ ನಮಗೆ ಮೊದಲಿಗೆ ನೆನಪಿಗೆ ಬರುವುದು ಈ ಮೈಸೂರ ಸ್ಯಾಂಡಲ್ ಸೋಪ್ ಎಂಬ ಹೆಸರು. ಹೌದು ನಮ್ಮ ಭಾರತ ದೇಶವನ್ನು ನೋಡಲು ಬರುವ ದೇಶ ವಿದೇಶಿಗರು ಕರ್ನಾಟಕಕ್ಕೆ ಬರಲು ನಮ್ಮ ಮೈಸೂರು ಕಾರಣವಾಗಿದೆ. ಅಷ್ಟೇ ಅಲ್ಲದೆ ಅವರು ಬರದೇ ಹೋಗುವುದಿಲ್ಲ. ಎಷ್ಟೋ ಜನರು ಮೈಸೂರು ಸ್ಯಾಂಡಲ್ ಸೋಪ್ ಅನ್ನು ಖರೀದಿಸಲು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ ಎಂಬ ಉದಾಹರಣೆಗಳು ಕೂಡ ಇವೆ. ಇನ್ನೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಹೆಸರು ಕೇಳದೇ ಇರುವ […]

Continue Reading

ನಿಮ್ಮ ಬೆಡ್ ರೂಮ್ ನಲ್ಲಿ ಒಂದು ತುಂಡು ನಿಂಬೆ ಹಣ್ಣು ಇಟ್ಟುಕೊಂಡರೆ ಚಮತ್ಕಾರ ಆಗುತ್ತದೆ

ನಮಸ್ತೇ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಬೆಡ್ ರೂಮ್ ನಲ್ಲಿ ಒಂದು ನಿಂಬೆ ಹಣ್ಣು ಇಟ್ಟರೆ ಯಾವ ರೀತಿಯ ಲಾಭಗಳು ಆಗುತ್ತವೇ ಅನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ನಿಂಬೆ ಹಣ್ಣು ಅಂದರೆ ನಮಗೆ ಮೊದಲಿಗೆ ಇಷ್ಟವಾಗುವುದು ಅದರ ಪರಿಮಳ. ಹೌದು ನಿಂಬೆ ಹಣ್ಣು ಹಲವಾರು ಬಗೆಯ ಆರೋಗ್ಯಕರ ಲಾಭಗಳನ್ನು ಹೊಂದಿದೆ. ಹಾಗೂ ರಿಫ್ರೆಶ್ ನೆಸ್ ಕೂಡ ಹೊಂದಿರುವ ಹಾಗೂ ಅನೇಕ ರೀತಿಯಲ್ಲಿ ಉಪಯೋಗಕ್ಕೆ ಬರುವ ಹಣ್ಣು ಆಗಿದೆ. ಇನ್ನೂ ಇದನ್ನು ನಿಮ್ಮ […]

Continue Reading

ದನದ ಕೊಟ್ಟಿಗೆಯಲ್ಲಿ ಕುಳಿತು ಹಾಲು ಮಾರುವವನ ಮಗಳು ಇಂದು ಜಡ್ಜ್ ಆಗಿರುವುದು ಹೇಗೆ ಗೊತ್ತೇ ಇವರಿಗೆ ಒಂದು ಮೆಚ್ಚುಗೆ ಇರಲಿ

ನಮಸ್ತೇ ಪ್ರಿಯ ಸ್ನೇಹಿತರೆ, ಗೆಲುವಿನ ಮೊದಲ ಹೆಜ್ಜೆಯೇ ಆತ್ಮವಿಶ್ವಾಸ. ಆತ್ಮವಿಶ್ವಾಸ ಒಂದಿದ್ದರೆ ಎಂತಹ ಗುರಿಯನ್ನು ಕೂಡ ಸಾಧಿಸಬಹುದು. ಈ ಆತ್ಮವಿಶ್ವಾಸ ಅನ್ನುವುದು ಸರಿಯಾದ ಮಾರ್ಗದಲ್ಲಿ ಬಳಕೆಯಾಗಲೂ ನಮಗೆ ಮುಖ್ಯವಾಗಿ ಬೇಕಾಗಿರುವುದು ವಿದ್ಯೆ. ವಿದ್ಯೆ ನಮ್ಮ ಹತ್ತಿರ ಇದ್ದರೆ ಇಡೀ ಜಗತ್ತನ್ನೇ ನಾವು ನಮ್ಮ ಕೈಯಲ್ಲಿ ಆಡಿಸಬಹುದು. ವಿದ್ಯೆ ಎಂಬ ಆಯುಧ ಜೀವನವನ್ನು ಹಸನಾಗಿಸುವಲ್ಲಿ ಒಂದಲ್ಲ ಸಾವಿರ ದಾರಿಗಳನ್ನು ತೋರಿಸುತ್ತದೆ. ಹೌದು ವಿದ್ಯೆ ಅಂದರೆ ಕೇವಲ ನಾಲ್ಕು ಅಕ್ಷರಗಳನ್ನು ಕಲಿತು ಜ್ಞಾನವನ್ನು ಬೆಳೆಸಿಕೊಳ್ಳಲು ಕಲಿಯುವುದು ಅಲ್ಲ ಗೆಳೆಯರೇ, ವಿದ್ಯೆಯೇ […]

Continue Reading

M R I ಸ್ಕ್ಯಾನ್ ಯಾವಾಗ ಮಾಡಿಸುವ ಅವಶ್ಯಕತೆ ಇರುತ್ತೆ ಗೊತ್ತಾ

ಎಂ ಆರ್ ಐ ಸ್ಕ್ಯಾನ್ ಮಾಡಿಸುವ ಮೊದಲು ತಪ್ಪದೆ ಇದನ್ನೊಮ್ಮೆ ನೋಡಿ. ಅನಾರೋಗ್ಯದಿಂದ ಡಾಕ್ಟರ್ ಬಳಿ ಹೋದಾಗ ಒಂದುಸಾರಿ ಎಂ ಆರ್ ಐ ಸ್ಕ್ಯಾನ್ ಮಾಡಿಸಬೇಕು ಎಂದು ಸೂಚಿಸುತ್ತಾರೆ. ಆದರೆ ಈ ಸ್ಕ್ಯಾನ್ನಿಂದ ಪ್ರಾಣಕ್ಕೆ ಅಪಾಯ ಇದೆಯೇ, ಈ ಸ್ಕ್ಯಾನ್ ಗೆ ಎಸ್ಟು ಕರ್ಚು ಆಗುತ್ತದೆ, ಇದರಿಂದ ಹಾಗುವ ಲಾಭಗಳೇನು, ಇವೆಲ್ಲಾ ವಿಷಯಗಳನ್ನು ಈಗ ತಿಳಿದುಕೊಳ್ಳೋಣ. ಮೂಲ ಎಂ ಆರ್ ಐ ಎಂದರೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್, ಈ ಎಂ ಆರ್ ಐ ಎನ್ನುವುದು ದೇಹದ ನಿರ್ಮಾಣ […]

Continue Reading

ಮನುಷ್ಯನ ಈ ಜನ್ಮ ಎಷ್ಟು ವಿಚಿತ್ರ ಅನ್ನೋದಕ್ಕೆ ಈ ಒಂದು ಸಾಕ್ಷಿ ಅನ್ಸುತ್ತೆ ಕಣ್ರೀ ಒಮ್ಮೆ ಆದ್ರೂ ಓದಿ ಅರ್ಥಮಾಡಿಕೊಳ್ಳಿ..!

ಹೌದು ಮಾನವ ಅನ್ನೋ ಈ ಜನ್ಮ ಆ ದೇವರು ಯಾಕೆ ಸೃಷ್ಠಿ ಮಾಡಿದ ಅನ್ಸುತ್ತೆ ಕಣ್ರೀ ಯಾಕೆ ಅಂದ್ರೆ ನಿಜವಾಗಲೂ ಈ ಭೂಮಿ ಮೇಲೆ ಮನುಷ್ಯ ಯಾವತ್ತು ಯಾರಿಗೂ ಒಳ್ಳೇದು ಬಯಸಿದ್ದಾನೆ ಅನ್ಸುತ್ತೆ ಹಾಗಂತ ಯಾರು ಒಳ್ಳೆ ಕೆಲಸ ಮಾಡಿಲ್ಲ ಅಂತ ಅಲ್ಲ ಬಹುತೇಕ ಜನರನ್ನು ನೋಡಿದ್ರೆ ಈ ಪ್ರಶ್ನೆ ಬರುತ್ತೆ ಹಾಗೆ ನಾನು ಸಹ ಕೆಲವೊಂದು ವಿಚಾರಗಳನ್ನು ತುಂಬ ಸೂಕ್ಷ್ಮವಾಗಿ ನೋಡಿದಾಗ ನಂಗೆ ಅನಿಸಿದ ನಾಲ್ಕು ವಿಚಾರಗಳನ್ನು ಈ ಕೆಳಗೆ ತಿಳಿಸಿದ್ದೇನೆ ನೋಡಿ. 1. ಬದುಕಿದ್ದಾಗ […]

Continue Reading